Sunday, December 7, 2025
Sunday, December 7, 2025

ಪಂಜರವ ತೆರೆದು ಬಿಡಿ -ಕವನಸಂಕಲನ ಲೋಕಾರ್ಪಣೆ

Date:

ವಾಗೀಶ ಆರಾಧ್ಯ ಮಠದವರ ಮೊದಲ ಪ್ರಯತ್ನ ಪಂಜರವ ತೆರೆಯ ತೆರೆದುಬಿಡಿ ಕವನ ಸಂಕಲನದ ಬಿಡುಗಡೆ ಸಮಾರಂಭ ದಿನಾಂಕ 22-12-2022 ನಡೆಯಲಿದೆ.

ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ವಾಗೀಶ ಆರಾಧ್ಯ ಮಠ, ಗಣಿತ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಲ್ಮನೆ, ಶಿಕಾರಿಪುರ ತಾಲೂಕು ಇವರು ಒಬ್ಬ ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಕೆಲವು ಕವನಗಳನ್ನ ಕವನ ಸಂಕಲನದ ರೂಪದಲ್ಲಿ ಹೊರತರಬೇಕೆಂಬ ಇಚ್ಛೆಯಿಂದ ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ಮುದ್ರಣ ಮಾಡಿಸಿದ್ದಾರೆ. ಇದನ್ನು ಲೋಕಾರ್ಪಣೆ ಮಾಡಬೇಕೆಂಬ ಉದ್ದೇಶದಿಂದ ಡಿಸೆಂಬರ್ 22 ಗುರುವಾರದಂದು ಸಂಜೆ 6:00ಗೆ ಮಥುರ ಪ್ಯಾರಡೈಸ್, ಬಾಲ ರಾಜ್ ಅರಸ್ ರಸ್ತೆ ಇಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಆಸಕ್ತರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...