Monday, June 15, 2026
Monday, June 15, 2026

ಸೀಎಂ ಗೆ ರಾಜಿನಾಮೆ ಸಲ್ಲಿಸಿದ ಸಚಿವ ಈಶ್ವರಪ್ಪ

Date:

ರಾಜ್ಯದಾದ್ಯಂತ ರಾಜಕೀಯ ಸಂಚಲನ ಎಬ್ಬಿಸಿದ್ದ
ಶೇ 40 ಭ್ರಷ್ಟಾಚಾರ ಹಗರಣವೀಗ ಒಂದು ಹಂತಕ್ಕೆ ತಲುಪಿದಂತಾಗಿದೆ.
ಸಚಿವರು ಸೀಎಂ ಅವರ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಅಭಿಮಾನಿಗಳೂ ಹಿಂಬಾಲಿಸಿಕೊಂಡೇ ಬಂದು ಹೆಚ್ಚಿನ ಸಂಖ್ಯೆಯಲ್ಲಿ
ಘೇರಾಯಿಸಿದ್ದ ದೃಶ್ಯ ಕಂಡು ಬಂದಿತು.
ಸೀಎಂ ನಿವಾಸಕ್ಕೆ ಸಂಪೂರ್ಣ ಪೋಲಿಸ್ ಭದ್ರತೆ ಒದಗಿಸಲಾಗಿತ್ತು.
ಅಭಿಮಾನಿಗಳು
ನ್ಯಾಯಬೇಕು.ಈಶ್ವರಪ್ಪ ಜಿಂದಾಬಾದ್ ಎಂಬ ಘೋಷಣೆ ಹಾಕುತ್ತಿದ್ದರು.
ಒಂದೇ ಸಾಲಿನ ಒಕ್ಕಣಿಕೆಯ ರಾಜಿನಾಮೆ ಪತ್ರ ಸಲ್ಲಿಸಿ ಸಚಿವ ಈಶ್ವರಪ್ಪ ಸೀಎಂ ಅವರೊಂದಿಗೆ ಚರ್ಚಿಸಿದರು.
ಸೀಎಂ ನಿವಾಸದಲ್ಲಿ
ಸಚಿವರಾದ ರಮೇಶ್ ಜಾರಕಿ ಹೊಳಿ ಮುರುಗೇಶ್ ನಿರಾಣಿ,ಆರಗ ಜ್ಞಾನೇಂದ್ರ,ಭೈರತಿ ಬಸವರಾಜ್, ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar ರಾಜ್ಯದ ಎಲ್ಲಾ ಅಧಿಕಾರಿಗಳು “ಟೀಮ್ ಕರ್ನಾಟಕ” ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ಡಿ.ಕೆ. ಶಿವಕುಮಾರ್

D.K. Shivakumar ರಾಜ್ಯದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ, ಕಾನೂನು...

B.Y. Raghavendra ಕೆರೆ ಬಸವಣ್ಣ ಶೇಡಿನ ಕೆರೆ” ಲೋಕಾರ್ಪಣೆ!

B.Y. Raghavendra ಶ್ರೀ ಡಿ. ಯೇಸು ಪ್ರಕಾಶ್ ಅವರ ಸ್ಮರಣಾರ್ಥ, ಸಾರಾ...

Veerendra Heggade ಕೂಡ್ಲಿಯಲ್ಲಿ ಸಾಮಾಜಿಕಜಾಗೃತಿ ಮೂಡಿಸುವ ಬೀದಿ ನಾಟಕದ ಯಶಸ್ವಿ ಪ್ರದರ್ಶನ

Veerendra Heggade ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...