Tuesday, August 25, 2026
Tuesday, August 25, 2026

ಸೀಎಂ ಗೆ ರಾಜಿನಾಮೆ ಸಲ್ಲಿಸಿದ ಸಚಿವ ಈಶ್ವರಪ್ಪ

Date:

ರಾಜ್ಯದಾದ್ಯಂತ ರಾಜಕೀಯ ಸಂಚಲನ ಎಬ್ಬಿಸಿದ್ದ
ಶೇ 40 ಭ್ರಷ್ಟಾಚಾರ ಹಗರಣವೀಗ ಒಂದು ಹಂತಕ್ಕೆ ತಲುಪಿದಂತಾಗಿದೆ.
ಸಚಿವರು ಸೀಎಂ ಅವರ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಅಭಿಮಾನಿಗಳೂ ಹಿಂಬಾಲಿಸಿಕೊಂಡೇ ಬಂದು ಹೆಚ್ಚಿನ ಸಂಖ್ಯೆಯಲ್ಲಿ
ಘೇರಾಯಿಸಿದ್ದ ದೃಶ್ಯ ಕಂಡು ಬಂದಿತು.
ಸೀಎಂ ನಿವಾಸಕ್ಕೆ ಸಂಪೂರ್ಣ ಪೋಲಿಸ್ ಭದ್ರತೆ ಒದಗಿಸಲಾಗಿತ್ತು.
ಅಭಿಮಾನಿಗಳು
ನ್ಯಾಯಬೇಕು.ಈಶ್ವರಪ್ಪ ಜಿಂದಾಬಾದ್ ಎಂಬ ಘೋಷಣೆ ಹಾಕುತ್ತಿದ್ದರು.
ಒಂದೇ ಸಾಲಿನ ಒಕ್ಕಣಿಕೆಯ ರಾಜಿನಾಮೆ ಪತ್ರ ಸಲ್ಲಿಸಿ ಸಚಿವ ಈಶ್ವರಪ್ಪ ಸೀಎಂ ಅವರೊಂದಿಗೆ ಚರ್ಚಿಸಿದರು.
ಸೀಎಂ ನಿವಾಸದಲ್ಲಿ
ಸಚಿವರಾದ ರಮೇಶ್ ಜಾರಕಿ ಹೊಳಿ ಮುರುಗೇಶ್ ನಿರಾಣಿ,ಆರಗ ಜ್ಞಾನೇಂದ್ರ,ಭೈರತಿ ಬಸವರಾಜ್, ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...