Saturday, March 22, 2025
Saturday, March 22, 2025

ಮುಂಬೈ ಆರೋಹಿ ಸಂಗೀತ ಉತ್ಸವದಲ್ಲಿ ಶಿವಮೊಗ್ಗ ಪ್ರತಿಭೆಗಳ ಗಾಯನ

Date:

ಮುಂಬೈನ ಆರೋಹಿ ಸಂಗೀತ ಮಹೋತ್ಸವದಲ್ಲಿ ಶಿವಮೊಗ್ಗದ ನೌಶಾದ್ ಮತ್ತು ನಿಶಾದ್ ಹರ್ಲಾಪುರ್ ಸಹೋದರರ ಸಂಗೀತ ಕಾರ್ಯಕ್ರಮ ಏ.8 ಮತ್ತು 9 ರಂದು ನಡೆಯಲಿದೆ. ದೇಶದ ಶ್ರೇಷ್ಠ ಹಿಂದೂಸ್ತಾನಿ ಸಂಗೀತ ಮಹೋತ್ಸವದ 20ನೇ ವರ್ಷದ ಆರೋಹಿ ಸಂಗೀತ ಸಮ್ಮೇಳನ ಇದಾಗಿದ್ದು, ಹರ್ಲಾಪುರ್ ಸಹೋದರರು ಇದರಲ್ಲಿ ಹಾಡಲಿದ್ದಾರೆ.

ಪ್ರಖ್ಯಾತ ತಬಲಾ ವಾದಕರಾದ ಯಶವಂತ್ ವೈಷ್ಣವ್, ಹರ‍್ಮೋನಿಯಂ ಅನ್ನು ಅಭಿನವ್ ರಾಂವಡೆ ನುಡಿಸಲಿದ್ದಾರೆ. ಪಂಚಮ್ ನಿಷಾದ್ ಎಂಬ ಸಂಸ್ಥೆ ಈ ಸಮ್ಮೇಳನವನ್ನು ಆಯೋಜಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...