Tuesday, August 25, 2026
Tuesday, August 25, 2026

ಮುಂಬೈ ಆರೋಹಿ ಸಂಗೀತ ಉತ್ಸವದಲ್ಲಿ ಶಿವಮೊಗ್ಗ ಪ್ರತಿಭೆಗಳ ಗಾಯನ

Date:

ಮುಂಬೈನ ಆರೋಹಿ ಸಂಗೀತ ಮಹೋತ್ಸವದಲ್ಲಿ ಶಿವಮೊಗ್ಗದ ನೌಶಾದ್ ಮತ್ತು ನಿಶಾದ್ ಹರ್ಲಾಪುರ್ ಸಹೋದರರ ಸಂಗೀತ ಕಾರ್ಯಕ್ರಮ ಏ.8 ಮತ್ತು 9 ರಂದು ನಡೆಯಲಿದೆ. ದೇಶದ ಶ್ರೇಷ್ಠ ಹಿಂದೂಸ್ತಾನಿ ಸಂಗೀತ ಮಹೋತ್ಸವದ 20ನೇ ವರ್ಷದ ಆರೋಹಿ ಸಂಗೀತ ಸಮ್ಮೇಳನ ಇದಾಗಿದ್ದು, ಹರ್ಲಾಪುರ್ ಸಹೋದರರು ಇದರಲ್ಲಿ ಹಾಡಲಿದ್ದಾರೆ.

ಪ್ರಖ್ಯಾತ ತಬಲಾ ವಾದಕರಾದ ಯಶವಂತ್ ವೈಷ್ಣವ್, ಹರ‍್ಮೋನಿಯಂ ಅನ್ನು ಅಭಿನವ್ ರಾಂವಡೆ ನುಡಿಸಲಿದ್ದಾರೆ. ಪಂಚಮ್ ನಿಷಾದ್ ಎಂಬ ಸಂಸ್ಥೆ ಈ ಸಮ್ಮೇಳನವನ್ನು ಆಯೋಜಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...