Sunday, June 7, 2026
Sunday, June 7, 2026

ಈಗ ಭದ್ರತಾ ಮಂಡಳಿ ವೇದಿಕೆಯಲ್ಲಿ ಉಕ್ರೇನ್ ಆಕ್ರಂದನ

Date:

ಇಷ್ಟೂ ದಿನದ ಇಕ್ರೇನ್ ರಷ್ಯದ ಯುದ್ಧದ ಬಿಸಿ ಈಗ ಝೆಲೆನ್ಸ್ಕಿ ಅವರ ಮೂಲಕ ಭದ್ರತಾ ಮಂಡಳಿಗೆ ತಟ್ಟಲಿದೆ.
ಜಗತ್ತಿನ ಮೂಲೆ ಮೂಲೆ ರಾಷ್ಟ್ರಗಳ ಕಿವಿಗೆ ಉಕ್ರೇನ್ ಉಳಿಸಿ ಎಂಬ ಆಕ್ರಂದನ ಕೇಳುವಂತೆ ಮಾಡಿದ್ದಾರೆ.ಆದರೂ ಅವರಿಗೆ ನಿರೀಕ್ಷಿತ ಫಲ ದೊರೆತಿಲ್ಲ.
ವಿಶ್ವಸಂಸ್ಥೆ ಕೂಡ ಸಹಾನುಭೂತಿಯಿಂದ
ಉಕ್ರೇನ್ ಪರಿಸ್ಥಿತಿ ಅವಲೋಕಿಸುತ್ತಿದೆ.
ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ಈಗಾಗಲೇ ಉಕ್ರೇನ್ ನಲ್ಲಿ 410 ನಾಗರಿಕರ ಶವಗಳನ್ನ ನೋಡಿ ಜಾಗತಿಕ ಗಮನ ಸೆಳೆದಿದ್ದಾರೆ. ಎಪ್ರಿಲ್ 5 ರ ಮಂಗಳವಾರ ಉಕ್ರೇನ್ ಅಧ್ಯಕ್ಷ ನಮ್ಮ ನಿಲುವನ್ನ ಭದ್ರತಾ ಮಂಡಳಿಯಲ್ಲಿ ಸಾದರ ಪಡಿಸಲು ನಿಗದಿಯಾಗಿದೆ.
ಈ ಮೂಲಕ ಉಲ್ಬಣಗೊಂಡ ಸಮರ ಸನ್ನಿವೇಶದ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶವಾಗಲಿದೆ.

ನಮ್ಮ ಜಗತ್ತು ಮಾಹಿತಿ ಸ್ಫೋಟ ದಿಂದ ವಿಶ್ವಗ್ರಾಮವಾಗಿದೆ ಎನ್ನುತ್ತೇವೆ.ಆದರೆ ಈ ಅಮಾನವೀಯ ಯುದ್ಧದ ಪರಿಣಾಮದ ಬಗ್ಗೆ ಯಾವ ದೇಶವೂ ಮೈಕೊಡವಿ ಎದ್ದಂತಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...