Sahyadri Narayana Multispeciality Hospital ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶರತ್ ಸಂಗನಗೌಡರ್ ರವರು ಸಿನ್ಸಿಟಿಯಂ ಹೃದಯ ಆರೋಗ್ಯ ಹಾಗೂ ಸಂಶೋಧನಾ ಪ್ರತಿಷ್ಠಾನದಿಂದ ಕೇರಳಂನ ಕೊಚ್ಚಿಯಲ್ಲಿ ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಬಗ್ಗೆ ನಡೆದ ಚಿಪ್ ಸಮ್ಮಿಟ್ – 2026 ಅಂತಾರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೂರನೇ ಅತ್ಯುತ್ತಮ ಪ್ರಶಸ್ತಿ ದೊರಕಿದೆ. ಮುಚ್ಚಿ ಹೋಗಿರುವ ಹೃದಯದ ಪ್ರಮುಖ ರಕ್ತನಾಳವನ್ನು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡುವ ವಿಷಯದ ಬಗ್ಗೆ ಡಾ.ಶರತ್ ರವರು ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.
Sahyadri Narayana Multispeciality Hospital ಡಾ.ಶರತ್ ಸಂಗನಗೌಡರ್ ಅವರ ಪ್ರಬಂಧಕ್ಕೆ ತೃತೀಯ ಅತ್ಯುತ್ತಮ ಪ್ರಶಸ್ತಿ
Date:
