ಮಾಧ್ಯಮರಂಗದಲ್ಲಿನ ಐದು ದಶಕಗಳಿಗೂ ಹೆಚ್ಚಿನ ಸೇವಾ ಸಾಧನೆಗಾಗಿ ವ್ಯಂಗ್ಯ ಚಿತ್ರಕಾರ, ಪತ್ರಕರ್ತ, ಪತ್ರಿಕಾ ಛಾಯಾಗ್ರಾಹಕ ಡಾ. ಎಚ್. ಬಿ. ಮಂಜುನಾಥರನ್ನು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದವರು ನಿನ್ನೆ(31-07-2026) ‘ಜೀವಮಾನ ಸಾಧನಾ ಸನ್ಮಾನ’ ನೀಡಿ ಶ್ರೀಶೈಲ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಗೌರವಿಸಿದರು.