Friday, June 5, 2026
Friday, June 5, 2026

Klive Special Article ಪರಿಸರ ದಿನ: ನಮ್ಮೊಳಗೇ ಹಲವು ಬದಲಾವಣೆ ಬೇಕು. ಲೇಖನ:ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

Date:

Klive Special Article ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಪರಿಸರ ಪ್ರಕೃತಿದತ್ತವಾದದ್ದು,ಅದನ್ನು ಸರಿಯಾಗಿಟ್ಟುಕೊಳ್ಳುವುದು ಪರಿಸರದ ಜೊತೆಗಿರುವ ನಮ್ಮ ಆದ್ಯ ಕರ್ತವ್ಯವಾಗಿದೆ.
ಈ ವರ್ಷ ಮೇ ತಿಂಗಳನಲ್ಲಿ ಅತೀ ಹೆಚ್ಙು ಬಿಸಿಲಿನ
ತಾಪಮಾನವಿತ್ತು.ಮನೆಯೊಳಗಿದ್ದರೂ ಬಿಸಿ,ಹೊರಗೆ ಹೋದರಂತೂ ಮತ್ತೂ ತಲೆ ಬಿಸಿಯ ವಾತಾವರಣವಿತ್ತು.ಇದಕ್ಕೆ ಕಾರಣವೆಂದರೆ ಮರಗಿಡಗಳನ್ನು ಸರಿಯಾಗಿ ಪೋಷಿಸಧೇ ಇರುವುದು,ಮತ್ತು ಹೊಸ ಗಿಡಗಳನ್ನು ನೆಡದೇ ಇರುವುದು .ಮತ್ತು ದಿನ ನಿತ್ಯ ಮನೆಯ ತ್ಯಾಜ್ಯವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆಯಾ ಊರಿನ ನಗರಸಭೆ,ಪುರಸಭೆಯವರು ಏರ್ಪಾಡುಮಾಡಿದ್ದಾರೆ.
ಅಂದರೆ ಕಸವನ್ನು ಎಲ್ಲೆಂದರಲ್ಲಿ ಹಾಕಿ ಪರಿಸರ ನೈರ್ಮಲ್ಯ ಕೆಡಬಾರದೆಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಪರಿಸರ ನಿರ್ಮಲವಾಗಿತ್ತೆಂದರೆ,ಒಳ್ಳೆಯ ಗಾಳಿ ಸಿಗುತ್ತದೆ.ಇದರಿಂದ ಆರೋಗ್ಯ ಸುಧಾರಣೆಗೂ ಅನುಕೂಲವಾಗುತ್ತದೆ.ಒಳ್ಳೆಯ ಗಾಳಿ ಸೇವನೆ,ಒಳ್ಳೆಯ ಆರೋಗ್ಯಕ್ಕೆ ಕಾರಣವಾಗುತ್ತದೆ.
ವಾಹನಗಳಿಂದಲೂ ಪರಿಸರ ನೈರ್ಮಲ್ಯ ಕೆಡಲು ಕಾರಣವಾಗುತ್ತದೆ.
Klive Special Article ಇನ್ನು ನಾವಾಡುವ ಮಾತು ಇದರಿಂದ ಪರಿಸರಕ್ಕಿಂತ
ಸಂಬಂಧಗಳು ಹಾಳಾಗುವ ಸಾಧ್ಯತೆ ಇದೆ.ಆದ್ದರಿಂದ
ಪರಿಸರದ ನೈರ್ಮಲ್ಯ ಕೆಡದಂತೆ ನೋಡಿಕೊಳ್ಳುವುದು
ಎಲ್ಲರ ಜವಾಬ್ದಾರಿಯಾಗಿರುತ್ತೆ.ಮತ್ತು ಒಳ್ಳೆಯ ಮಾತುಗಳಿಂದ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಪಡೋಣ.
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga Malnad “ನನ್ನ ಆಯ್ಕೆ- ಪ್ಲಾಸ್ಟಿಕ್ ಮುಕ್ತ ಭವಿಷ್ಯ ” ಪರಿಸರ ದಿನದ ವಿಶೇಷಜೆಸಿಐ ಸಂಸ್ಥೆಯಿಂದ” ಸಸ್ಟೈನಬಲ್ ಸಿಪ್ಪಿಂಗ್” ಕಾರ್ಯಕ್ರಮ.

JCI Shivamogga Malnad ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್...

JCI Shivamogga ಮಕ್ಕಳಿಗೆ ಹಣ್ಣುಗಳ ಸೇವನೆ ಬಗ್ಗೆ ಅರಿವು ಮೂಡಿಸಿ- ಉದಯ್ ಕಡಂಬ

JCI Shivamogga ಮಕ್ಕಳಿಗೆ ಹಣ್ಣುಗಳ ಸೇವನೆಯ ಮಹತ್ವವನ್ನು ಪರಿಚಯಿಸಬೇಕು ಎಂದು ಉದ್ಯಮಿ...

DK Shivakumar ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಜನಗಳ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ- ಡಿ.ಕೆ.ಶಿವಕುಮಾರ್.

DK Shivakumar ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಎಲ್ಲಾ...