Saturday, April 18, 2026
Saturday, April 18, 2026

ಮದುವಣಿಗರು ಎತ್ತಿನಗಾಡಿ ಮೆರವಣಿಗೆಯಲ್ಲಿ ರಾರಾಜಿಸಿದರು

Date:

ಶಿವಮೊಗ್ಗದ ಸಾಗರದ ಕಾಗೋಡಿನಲ್ಲಿ ಎತ್ತಿನ ಬಂಡಿಯಲ್ಲಿ ವಧು ವರರ ಮೆರವಣಿಗೆ ನಡೆಸಲಾಯಿತು.

ಕಾಗೋಡು ಶಾರದಕ್ಕ ಎಂಬುವವರಿಂದ ಎತ್ತಿನ ಬಂಡಿ ಮೆರವಣಿಗೆ ನಡೆಯಿತು.

ಕಳೆದ ಶುಕ್ರವಾರ ನಡೆದ ಮದುವೆ ಸಂಭ್ರಮದಲ್ಲಿ
ಊರಿನ ದೇವಸ್ಥಾನದಿಂದ ಗಂಡಿನ ಮನೆವರೆಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮಡಿವಾಳ ಧರ್ಮಪ್ಪರವರ ಮಗ ಹೆಮಂತ್ ಹಾಗೂ ಅಂಕಿತ ರವರ ಮದುವೆ ಸಂಭ್ರಮದಲ್ಲಿ ಈ ಅಪರೂಪದ ದೃಶ್ಯ ಕಾಣಸಿಕ್ಕಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Shankaracharya Jayanti ಏ.21ರಂದು ಶ್ರೀ ಶಂಕರಾಚಾರ್ಯ ಜಯಂತಿ

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ...

Bharat scout and Guides ವಿಪತ್ತು ಸಂದರ್ಭಗಳಲ್ಲಿ ನೆರವಾಗುವ ಯುವ ಆಪದ್ ಮಿತ್ರ

Bharat scout and Guides ವಿಪತ್ತು ಸಂದರ್ಭಗಳಲ್ಲಿ ಪ್ರಾಣ ಮತ್ತು ಆಸ್ತಿ...

Mescom ಏಪ್ರಿಲ್ 19. ಶಿವಮೊಗ್ಗದ ವಿದ್ಯಾನಗರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

Mescom ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ವಿದ್ಯಾನಗರ ಮಾರ್ಗದಲ್ಲಿ...