ಶಿವಮೊಗ್ಗದ ಸಾಗರದ ಕಾಗೋಡಿನಲ್ಲಿ ಎತ್ತಿನ ಬಂಡಿಯಲ್ಲಿ ವಧು ವರರ ಮೆರವಣಿಗೆ ನಡೆಸಲಾಯಿತು.
ಕಾಗೋಡು ಶಾರದಕ್ಕ ಎಂಬುವವರಿಂದ ಎತ್ತಿನ ಬಂಡಿ ಮೆರವಣಿಗೆ ನಡೆಯಿತು.
ಕಳೆದ ಶುಕ್ರವಾರ ನಡೆದ ಮದುವೆ ಸಂಭ್ರಮದಲ್ಲಿ
ಊರಿನ ದೇವಸ್ಥಾನದಿಂದ ಗಂಡಿನ ಮನೆವರೆಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಮಡಿವಾಳ ಧರ್ಮಪ್ಪರವರ ಮಗ ಹೆಮಂತ್ ಹಾಗೂ ಅಂಕಿತ ರವರ ಮದುವೆ ಸಂಭ್ರಮದಲ್ಲಿ ಈ ಅಪರೂಪದ ದೃಶ್ಯ ಕಾಣಸಿಕ್ಕಿತು.
