Rama Navami ರಾಮೋತ್ಸವ ದ ಪ್ರಯುಕ್ತ ದಿನಾಂಕ :-28-03-26 ಶನಿವಾರ ದಂದು ಮಧ್ಯಾಹ್ನ 3:00ರಿಂದ ಗೋಪಾಲಗೌಡ ಬಡಾವಣೆಯ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ರಾಮಾಯಣದ ಮಹಾಪಾತ್ರದ ವೇಷಭೂಷಣ – ಕಿರು ನಾಟಕ – ಭಾಷಣ – ಮಿಮಿಕ್ರಿ -ಹಾಡು – ಭಜನೆ – ಚಿತ್ರ ಸ್ಪರ್ಧೇಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧಿಗಳು ಗುಂಪು ಗೂಡಿ ಕೂಡ ಮಾಡಬಹುದು – 3 ವರ್ಷದಿಂದ 15 ವರ್ಷ ವಯೋಮಿತಿ ಇರುವ ಎಲ್ಲರೂ ಭಾಗವಹಿಸಬಹುದು
ಮಹಾಮಂಗಳಾರತಿ :- 8:00ಕ್ಕೆ ಇದೆ
ತಾವುಬನ್ನಿ-ತಮ್ಮವರನ್ನೂ ಕರೆ ತನ್ನಿ ಸ್ಪರ್ಧೇಯಲ್ಲಿ ಭಾಗವಹಿಸಿ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 9964597654, 7619579340
