Friday, May 15, 2026
Friday, May 15, 2026

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

Date:

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್ ಹಾಸ್ಟೆಲ್ಸ್ ವತಿಯಿಂದ ಅಂಡಮಾನ್ ಪ್ರವಾಸ ಸಂಪನ್ನಗೊಂಡಿತು.
ಶಿವಮೊಗ್ಗ ತಲುಪಿದ ನಂತರ
ಸಹ ಪ್ರವಾಸಿಗರೆಲ್ಲರೂ ಫೆ.7 ರಂದು ಸಂಜೆ
ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ‘ಸ್ನೇಹಮಿಲನ’ದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗದ ಓಂಗಣೇಶ್ ಟ್ರ್ಯಾಕ್ಟರ್ಸ್ ನ ಮಾಲೀಕ‌ರು ಉದ್ಯಮಿ ಶ್ರೀ ಭಾಸ್ಕರ್ .ಜಿ. ಕಾಮತ್ ಅವರ ಉಲ್ಲಾಸಮಯ ಭಾಗಿತ್ವದಲ್ಲಿ ಈ ಸ್ನೇಹ ಮಿಲನ ಅತ್ಯಂತ ಹರ್ಷದಾಯಕವಾಗಿ ಜರುಗಿತು.
Shimoga News ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಉಪಸ್ಥಿತರಿದ್ದರು. ಪ್ರವಾಸಿಗರ ಪರವಾಗಿ ಗುಂಪಿನ‌ ಹಿರಿಯ ಉಪೇಂದ್ರ ಮತ್ತು ಊಟ ತಿಂಡಿ ‘ಮೆನು’ ಗೈಡ್ ಆಗಿದ್ದ ಸ್ಮಿತಾ ಮೂರ್ತಿ ಅವರು ತಮ್ಮ ಅನುಭವ ಹಂಚಿಕೊಂಡರು.
ಪ್ರವಾಸ ತಂಡ ಮುನ್ನಡೆಸಿದ ಉತ್ಸಾಹಿ,ವೇದಿಕೆ ಸಹಕಾರ್ಯದರ್ಶಿ ಅರಿಶಿಣಗೆರೆ ನಾಡಿಗ್ ವಿಜಯೇಂದ್ರ ರಾವ್ ಚೇತೋಹಾರಿ ನಿರೂಪಕರಾಗಿದ್ದರು. ಸಹಪ್ರವಾಸಿಗರ ಆಮೋದ ಪ್ರಮೋದಗಳಿಗೆ ಮಿಲನ ಸಾಕ್ಷಿಯಾಯಿತು.
ಮರೆಲಾಗದ ದಿನ…ಸ್ನೇಹಮಿಲನ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

H.K.Patil ಗದಗ ಜಿಲ್ಲೆ ಲಕ್ಕುಂಡಿ ಪುರಾತನ ವಸ್ತುಗಳನ್ನ ದೆಹಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿ ಮೆಚ್ಚಿದ ಸಚಿವ ಎಚ್.ಕೆ.ಪಾಟೀಲ್

H.K.Patil. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಇಂದು ಸನ್ಮಾನ್ಯ ಪ್ರವಾಸೋದ್ಯಮ ಸಚಿವರಾದ...

K.S. Eshwarappa “ಮಾರ್ನಾಮಿ ಬೈಲ್” ಕಿರುಚಿತ್ರೋತ್ಸವ ಒಂದು ಸಾಂಸ್ಕೃತಿಕ ಹೆಜ್ಜೆ,- ಕೆ.ಎಸ್.ಈಶ್ವರಪ್ಪ

K.S. Eshwarappa ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಗಾರಾ ಗ್ರೂಪ್...

Rotary Club Shivamogga ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದು ಮನುಷ್ಯರ ಜವಾಬ್ದಾರಿ- ಬಿ.ಜಿ.ಶಿವಮೂರ್ತಿ

Rotary Club Shivamogga ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸುವುದು...