Monday, March 30, 2026
Monday, March 30, 2026

Saalumarada Thimmakka ಸಾಲುಮರದ ಮಾತೆಗೆ ನುಡಿ ಶ್ರದ್ಧಾಂಜಲಿ ವಿನಯ್ , ಶಿವಮೊಗ್ಗ

Date:

Saalumarada Thimmakka ಹಸಿರೇ ಉಸಿರಾಗಿ ಬಾಳಿದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕನಿಗೆ ಅಂತಿಮ ನಮನಗಳು

ನಿಮ್ಮ ಹೆಸರಲ್ಲಿ ಏನೇನಿದೆ ?!!ಎಂದು ಯಾರಾದರೂ ಕೇಳಿದರೆ ನಾವು ಮಾಡಿರುವ ಅಷ್ಟೋ-ಇಷ್ಟೋ ಆಸ್ತಿ-ಸೈಟು-ಮನೆ-ಗಾಡಿಯ ವಿವರ ಕೊಡಬಹುದು…. ವಾಸ್ತವದಲ್ಲಿ ಅವು ನಮ್ಮ ಹೆಸರಿನಲ್ಲಿ ಇದ್ದರೂ ನಮ್ಮದಲ್ಲ! ಇದು ಎಲ್ಲರಿಗೂ ಗೊತ್ತಿರುವ ಸತ್ಯ !

ನಮ್ಮ ಹೆಸರಿನಲ್ಲಿ “ಮರ” ಒಂದಿದೆಯೇ?!!! ಯಾರೋ ನೆಟ್ಟ ಮರವಲ್ಲ … ನೀವೆ ಕಯ್ಯಾರ ಸಸಿಯೊಂದನ್ನು ನೆಟ್ಟು ಮರವಾಗಿ ಬೆಳೆಸಿದ ಭಾಗ್ಯ ನಿಮಗಿದೆಯೇ!? ಈ ಭಾಗ್ಯ ನಿಮಗಿಲ್ಲದಿದ್ದರೆ ನೀವು ಕೋಟಿವಂತರಾದರೂ ಕಡು ಬಡವರೇ…..

Saalumarada Thimmakka ನಮ್ಮ ಪ್ರತಿ ಶ್ವಾಸವೂ ಆ ಮರಗಳು ನಮಗೆ ಕೊಟ್ಟ ತೀರಿಸಲಾಗದ ಸಾಲ …. ಋಣ ಹೊತ್ತು ಸಾಯುವುದರಲ್ಲಿ ಸುಖವಿಲ್ಲ …. ಸ್ವಂತ ಮಕ್ಕಳು ನಮ್ಮ ಹೆಸರು ಹೇಳದೇ ಇರಬಹುದು ಆದರೆ ನೆಟ್ಟ ಸಸಿ ಮರವಾದಾಗ ಸೂಸುವ ಪ್ರತಿ ತಂಗಾಳಿಯಲ್ಲೂ ನಮ್ಮ ಹೆಸರು ಪ್ರತಿಧ್ವನಿಸುತ್ತದೆ.

ಆದು ಮಾವೋ, ಬೇವೋ, ಹೊಂಗೆಯೋ, ಆಲವೋ, ಅರಳಿಯೋ, ನೇರಳೆಯೋ …….ಜಾಗ ಒಂದನ್ನು ಗುರುತಿಸಿ ಒಂದಾದರು ಸಸಿ ನೆಟ್ಟು ನಿಮ್ಮ ಹೆಸರಿಟ್ಚು ಬೆಳೆಸಿ ಮರವಾಗಿ ಮಾಡುವ ತಪಸ್ಸಿಗೆ ಇದು ಸೂಕ್ತ ಕಾಲ. ಅದೇ ಆ ವೃಕ್ಷಮಾತೆಯಿಂದ ನಾವು ಕಲಿಯಬಹುದಾದ ಪಾಠ

ತಿಮ್ಮಕ್ಕ

~ವಿನಯ್ ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ತೇರಿನ ನಡುವೆ ಮೆರೆದ ಹೆತ್ತ ತಾಯಿಯ ಮೇಲಿನ ಮಮತೆ.ಲೇ: ಡಾ.ಹೆಚ್.ಬಿ.ಮಂಜುನಾಥ್.

ಜೀವನೋತ್ಸಾಹ ಹಾಗೂ ಹಿರಿಯರಲ್ಲಿ ಪ್ರೀತಿ ವಾತ್ಸಲ್ಯ ಹೇಗಿರಬೇಕು ಎಂಬುದಕ್ಕೆ ಇದೊಂದು ಹೃದಯಸ್ಪರ್ಶಿ...

CM Siddharamaih ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 8000 ಹುದ್ದೆಗಳನ್ನ ಭರ್ತಿ ಮಾಡಲಾಗುವುದು,- ಸಿದ್ಧರಾಮಯ್ಯ.

CM Siddharamaih ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ....

Kuvempu University ಜೋನ್ ಲೀಲಾ ಮಾಡ್ತಾ ಅವರಿಗೆ ಪಿಎಚ್.ಡಿ. ಪದವಿ

Kuvempu University  ಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಕಲಾ ಅಧ್ಯಯನ...