Wednesday, February 4, 2026
Wednesday, February 4, 2026

Gangadharendra Saraswati Swamiji ಸೊರಬದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಸಭೆಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ.

Date:

Gangadharendra Saraswati Swamiji ಸೊರಬ ತಾಲ್ಲೂಕು ಭಗವದ್ಗೀತಾ ಅಭಿಯಾನ ೨೦೨೫ ರ ಸಮಿತಿಯವರು ಹಾಗೂ ಪ್ರಶಿಕ್ಷಣ ಮಾತೆಯರು, ಸರ್ವ ಸಮಾಜದವರು , ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಭೆಗೆ ಸಕಾಲದಲ್ಲಿ ಆಗಮಿಸಿ ಸಹಕರಿಸಿದ ಸರ್ವರಿಗೂ ಹಾಗೂ ಪ್ರಶಿಕ್ಷಣ ತರಬೇತಿ ಮಾತೆಯರಿಗೂ, ಸಮಿತಿ ಪದಾಧಿಕಾರಿಗಳು ಮತ್ತು Gangadharendra Saraswati Swamiji ಸದಸ್ಯರುಗಳಿಗೂ, ಎಲ್ಲ ಸಮಾಜದ ಬಂಧು – ಭಗಿನೀಯರಿಗೂ, ಸ್ಥಳ ಅವಕಾಶ ನೀಡಿ ಸಹಕರಿಸಿದ ಟೌನ್ ವೀರಶೈವ ಸಮಿತಿಯವರಿಗೂ, ಪತ್ರಕರ್ತರಿಗೂ ಅನಂತ ಧನ್ಯವಾದಗಳು. ಇನ್ನು ಮುಂದೆ ಇನ್ನೂ ಹೆಚ್ಚಿನ ಸಹಕಾರ ನೀಡಿ ಶ್ರೀ ಕೃಷ್ಣ ಪರಮಾತ್ಮನ ಹಾಗೂ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಲು ಕೋರುತ್ತೇವೆ ಎಂದು ಅಭಿಯಾನ ಸಮಿತಿಯವರು ವಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...