Thursday, June 18, 2026
Thursday, June 18, 2026

C.P. Radhakrishnan ಸಿ.ಪಿ.ರಾಧಾಕೃಷ್ಣನ್, ನಮ್ಮ ನೂತನ ಉಪರಾಷ್ಟ್ರಪತಿ 15 ಸಂಸದರ ಅಡ್ಡ ಮತದಾನ ಸ್ಪಷ್ಟ

Date:

C.P. Radhakrishnan ಈ ಬಾರಿಯ ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆ
ಕುತೂಹಲ ಕೆರಳಿಸಿತ್ತು.
ಏಕೆಂದರೆ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಫಲಿತಾಂಶ ಹೇಗಾದರೂ ಬರಬಹುದು.
ಆದರೆ ಎನ್ ಡಿ ಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ವಿಪಕ್ಷಗಳ‌ ಮತಗಳನ್ನೂ ಸೆಳೆದಿದ್ದಾರೆಂದರೆ ಶ್ಲಾಘನೀಯವೆ.
452 ಸಂಸದರ ಮತಗಳು ರಾಧಾಕೃಷ್ಣನ್ ಪರ ಬಂದಿವೆ. ವಪಕ್ಷದ ಅಭ್ಯರ್ಥಿ‌ ನ್ಯಾ.ಬಿ.ಸುದರ್ಶನ್ ರೆಡ್ಡಿ ಅವರ ಪರ 300/ಮತಗಳು ಚಲಾಯಿಸಲ್ಪಟ್ಟಿವೆ.
ಯಾವುದೇ ಅಭ್ಯರ್ಥಿ ಗೆಲುವಿಗೆ 377 ಮತಗಳನ್ನ ಕನಿಷ್ಡ ಪಡೆಯಬೇಕು. ಆದರೆ 152 ಮತಗಳ‌ ಅಂತರದಲ್ಲಿ ಎನ್ ಡಿ.ಎ ಅಭ್ಯರ್ಥಿ ಜಯಶೀಲರಾಗಿದ್ದಾರೆ .

ಶ್ರೀ ಸಿ.ಪಿ.ರಾಧಾಕೃಷ್ಣನ್.

C.P. Radhakrishnan ತಮಿಳುನಾಡಿನ ತಿರುಪ್ಪೂರಲ್ಲಿ ಜನನ.
( 1957, ಅಕ್ಡೋಬರ್ 20)
ತಾರುಣ್ಯದಲ್ಲಿಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು.ಜನಸಂಘದ ಮೂಲಕ ಕಾರ್ಯಕರ್ತರಾಗಿ ಸೇವೆ ಆರಂಭಿಸಿದರು.
ಬಿಬಿಎ ಪದವೀಧರರು.
ತಮಿಳುನಾಡು ಬಿಜೆಪಿ ಯ ಕಾರ್ಯದರ್ಶಿ.
ಕೊಯಮತ್ತೂರು ಲೋಕಸಭಾಕ್ಷೇತ್ರದಿಂದ ಎರಡು ಸಲ ಸಂಸತ್ತಿಗೆ ಆಯ್ಕೆ.
2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ.
ನಂತರ ಮಹಾರಾಷ್ಟ್ರದ ರಾಜ್ಯಪಾಲಿರಾಗಿ ಸೇವೆ ಸಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...