Thursday, September 17, 2026
Thursday, September 17, 2026

C.P. Radhakrishnan ಸಿ.ಪಿ.ರಾಧಾಕೃಷ್ಣನ್, ನಮ್ಮ ನೂತನ ಉಪರಾಷ್ಟ್ರಪತಿ 15 ಸಂಸದರ ಅಡ್ಡ ಮತದಾನ ಸ್ಪಷ್ಟ

Date:

C.P. Radhakrishnan ಈ ಬಾರಿಯ ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆ
ಕುತೂಹಲ ಕೆರಳಿಸಿತ್ತು.
ಏಕೆಂದರೆ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಫಲಿತಾಂಶ ಹೇಗಾದರೂ ಬರಬಹುದು.
ಆದರೆ ಎನ್ ಡಿ ಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ವಿಪಕ್ಷಗಳ‌ ಮತಗಳನ್ನೂ ಸೆಳೆದಿದ್ದಾರೆಂದರೆ ಶ್ಲಾಘನೀಯವೆ.
452 ಸಂಸದರ ಮತಗಳು ರಾಧಾಕೃಷ್ಣನ್ ಪರ ಬಂದಿವೆ. ವಪಕ್ಷದ ಅಭ್ಯರ್ಥಿ‌ ನ್ಯಾ.ಬಿ.ಸುದರ್ಶನ್ ರೆಡ್ಡಿ ಅವರ ಪರ 300/ಮತಗಳು ಚಲಾಯಿಸಲ್ಪಟ್ಟಿವೆ.
ಯಾವುದೇ ಅಭ್ಯರ್ಥಿ ಗೆಲುವಿಗೆ 377 ಮತಗಳನ್ನ ಕನಿಷ್ಡ ಪಡೆಯಬೇಕು. ಆದರೆ 152 ಮತಗಳ‌ ಅಂತರದಲ್ಲಿ ಎನ್ ಡಿ.ಎ ಅಭ್ಯರ್ಥಿ ಜಯಶೀಲರಾಗಿದ್ದಾರೆ .

ಶ್ರೀ ಸಿ.ಪಿ.ರಾಧಾಕೃಷ್ಣನ್.

C.P. Radhakrishnan ತಮಿಳುನಾಡಿನ ತಿರುಪ್ಪೂರಲ್ಲಿ ಜನನ.
( 1957, ಅಕ್ಡೋಬರ್ 20)
ತಾರುಣ್ಯದಲ್ಲಿಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು.ಜನಸಂಘದ ಮೂಲಕ ಕಾರ್ಯಕರ್ತರಾಗಿ ಸೇವೆ ಆರಂಭಿಸಿದರು.
ಬಿಬಿಎ ಪದವೀಧರರು.
ತಮಿಳುನಾಡು ಬಿಜೆಪಿ ಯ ಕಾರ್ಯದರ್ಶಿ.
ಕೊಯಮತ್ತೂರು ಲೋಕಸಭಾಕ್ಷೇತ್ರದಿಂದ ಎರಡು ಸಲ ಸಂಸತ್ತಿಗೆ ಆಯ್ಕೆ.
2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ.
ನಂತರ ಮಹಾರಾಷ್ಟ್ರದ ರಾಜ್ಯಪಾಲಿರಾಗಿ ಸೇವೆ ಸಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...