Monday, May 4, 2026
Monday, May 4, 2026

C.P. Radhakrishnan ಸಿ.ಪಿ.ರಾಧಾಕೃಷ್ಣನ್, ನಮ್ಮ ನೂತನ ಉಪರಾಷ್ಟ್ರಪತಿ 15 ಸಂಸದರ ಅಡ್ಡ ಮತದಾನ ಸ್ಪಷ್ಟ

Date:

C.P. Radhakrishnan ಈ ಬಾರಿಯ ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆ
ಕುತೂಹಲ ಕೆರಳಿಸಿತ್ತು.
ಏಕೆಂದರೆ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಫಲಿತಾಂಶ ಹೇಗಾದರೂ ಬರಬಹುದು.
ಆದರೆ ಎನ್ ಡಿ ಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ವಿಪಕ್ಷಗಳ‌ ಮತಗಳನ್ನೂ ಸೆಳೆದಿದ್ದಾರೆಂದರೆ ಶ್ಲಾಘನೀಯವೆ.
452 ಸಂಸದರ ಮತಗಳು ರಾಧಾಕೃಷ್ಣನ್ ಪರ ಬಂದಿವೆ. ವಪಕ್ಷದ ಅಭ್ಯರ್ಥಿ‌ ನ್ಯಾ.ಬಿ.ಸುದರ್ಶನ್ ರೆಡ್ಡಿ ಅವರ ಪರ 300/ಮತಗಳು ಚಲಾಯಿಸಲ್ಪಟ್ಟಿವೆ.
ಯಾವುದೇ ಅಭ್ಯರ್ಥಿ ಗೆಲುವಿಗೆ 377 ಮತಗಳನ್ನ ಕನಿಷ್ಡ ಪಡೆಯಬೇಕು. ಆದರೆ 152 ಮತಗಳ‌ ಅಂತರದಲ್ಲಿ ಎನ್ ಡಿ.ಎ ಅಭ್ಯರ್ಥಿ ಜಯಶೀಲರಾಗಿದ್ದಾರೆ .

ಶ್ರೀ ಸಿ.ಪಿ.ರಾಧಾಕೃಷ್ಣನ್.

C.P. Radhakrishnan ತಮಿಳುನಾಡಿನ ತಿರುಪ್ಪೂರಲ್ಲಿ ಜನನ.
( 1957, ಅಕ್ಡೋಬರ್ 20)
ತಾರುಣ್ಯದಲ್ಲಿಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು.ಜನಸಂಘದ ಮೂಲಕ ಕಾರ್ಯಕರ್ತರಾಗಿ ಸೇವೆ ಆರಂಭಿಸಿದರು.
ಬಿಬಿಎ ಪದವೀಧರರು.
ತಮಿಳುನಾಡು ಬಿಜೆಪಿ ಯ ಕಾರ್ಯದರ್ಶಿ.
ಕೊಯಮತ್ತೂರು ಲೋಕಸಭಾಕ್ಷೇತ್ರದಿಂದ ಎರಡು ಸಲ ಸಂಸತ್ತಿಗೆ ಆಯ್ಕೆ.
2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ.
ನಂತರ ಮಹಾರಾಷ್ಟ್ರದ ರಾಜ್ಯಪಾಲಿರಾಗಿ ಸೇವೆ ಸಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...