Tuesday, February 3, 2026
Tuesday, February 3, 2026

Mr. K.C. Veerendra ಜನಪ್ರತಿಧಿಗಳೋ? ಧನ ಪ್ರತಿನಿಧಿಗಳೋ?

Date:

Mr. K.C. Veerendra ಚಿತ್ರದುರ್ಗದ ಶಾಸಕ ಶ್ರೀಕೆ.ಸಿ.ವೀರೆಂದ್ರ ಪಪ್ಪಿ ಈಗ ಸುದ್ದಿಯಲ್ಲಿದ್ದಾರೆ.
ಅದೂ ಭರ್ಜರಿ “ಇಡಿ ” ದಾಳಿಗೆ ಸಿಲುಕಿದ ಭಾರಿ ಮಿಕ ಆಗಿದ್ದಾರೆ. ಶಾಸಕರ ಮೇಲಿನ ದಾಳಿ ಇಂದು ಹೊಸದಲ್ಲ.
ನಮ್ಮಿಂದ ಆರಿಸಿ ಬಂದ ಜನಪ್ರತಿನಿಧಿಗಳು , ಚುನಾವಣೆಗೆ ‌ಮುಂಚೆಯೇ ಕೆಲವರು ಹಣದ ಥೈಲಿ ಹಿಡಿದೇ ರಾಜಕೀಯ ಪಕ್ಷಗಳ ಬಾಗಿಲು ತಟ್ಟುತ್ತಾರೆ.
ಅನಿವಾರ್ಯ ಪಕ್ಷಗಳು ಇಡುಗಂಟು ಸ್ವೀಕರಿಸಿ ಸ್ಪರ್ಧೆಗೆ ಟಿಕೆಟ್ ನೀಡುತ್ತವೆ. ಇದು ಎಲ್ಲ ರಾಜಕೀಯ ಪಕ್ಷಗಳ ಸಾಮಾನ್ಯ ನಡವಳಿಕೆ.
ಜೂಜು ಅಡ್ಡೆ ( ಕ್ಯಾಸಿನೊ) ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವ್ಯವಹಾರದ ₹12 ಕೋಟಿ ನಗದು ಪತ್ತೆಯಾಗಿದೆ. ಗ್ಯಾರಂಟಿಗಾಗಿ ಅವರದೇ ಪಕ್ಷ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಈ ಶಾಸಕರ ಬಳಿಯ ಹಣದಿಂದ ಇಡೀ ಚಿತ್ರದುರ್ಗ ತಾಲ್ಲೂಕನ್ನೇ ಉದ್ಧಾರ ಮಾಡಬಹುದು. ಇನ್ನು ಆಭರಣಗಳಂತೂ ಆರು ಕೋಟಿ ರೂ ಮೌಲ್ಯ.
Mr. K.C. Veerendra ಸಂಪಾದನೆ ಅವರವರ ಸಾಮರ್ಥ್ಯಕ್ಕೆ ಸೇರಿದೆ. ಆದರೆ ಜನಪ್ರತಿನಿಧಿಗಳಾಗಿ ಐಷಾರಾಮಿಗಳಾಗಿದ್ದರೆ
ಜನಮನದಲ್ಲಿ ನಿಲ್ಲುತ್ತಾರೆಯೆ? . ಸರಳತೆ, ಪ್ರಾಮಾಣಿಕತೆ, ಮತ್ತು ಉಪಕಾರಿ ಮನೋಭಾವಕ್ಕೆ ಅವರಲ್ಲಿ ಆದ್ಯತೆ ಸಿಗುತ್ತದೆ ಎಂಬುದು ಅನುಮಾನಾಸ್ಪದ ವಿಚಾರ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...