Saturday, December 6, 2025
Saturday, December 6, 2025

B.Y.Raghavendra ಭದ್ರಾವತಿ ವಿಐಎಸ್ ಎಲ್.ಮನೆ ಬಾಡಿಗೆ & ರಿಟೆನ್ಷನ್ ಸ್ಕೀಮ್ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಲು ಸಂಸದ ರಾಘವೇಂದ್ರ ಸಾಥ್

Date:

B.Y.Raghavendra ಲೋಕಸಭಾ ಸದಸ್ಯರಾದ ಶ್ರೀ ಯುತ ಬಿ.ವೈ. ರಾಘವೇಂದ್ರ ರವರ ಆಹ್ವಾನದ ಮೇರೆಗೆ ವಿ ಐಎಸ್ ಎಲ್ ಅಧಿಕಾರಿಗಳು ಭೇಟಿ ನೀಡಿದರು.
ಎರಡು ಸಮಸ್ಯೆಗಳಾದ ಮನೆ ಬಾಡಿಗೆ ಮತ್ತು ರಿಟೆನ್ಷನ್ ಸ್ಕೀಮನ್ನು ರದ್ದು ಮಾಡುವುದರ ಬಗ್ಗೆ ಒಂದು ಪತ್ರವನ್ನು ಮಾನ್ಯ ಶ್ರೀ ತೆಕಾತ್ ಸಿಂಗ್ (IFS) ಕರ್ನಾಟಕ ಕೇಡರ್ ಪರ್ಸನಲ್ ಸೆಕ್ರೆಟರಿ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಿಗೆ ಒಂದು ಪತ್ರವನ್ನು ಬರೆದು, ಈ ಎರಡು ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಕೊಡಬೇಕೆಂದು ಕೇಳಿಕೊಂಡಿದ್ದರು.

B.Y.Raghavendra ನಂತರ ಅವರ ಜೊತೆಯಲ್ಲಿ ಮಾನ್ಯ ಶ್ರೀ ಹೆಚ್.ಡಿ. ಕುಮಾರ ಸ್ವಾಮಿಗಳು ಕೇಂದ್ರ ಉಕ್ಕು ಮತ್ತು ಭಾರಿ ಕೖಗಾರಿಕ ಸಚಿವರ ಕಚೇರಿಯಲ್ಲಿ ಭೇಟಿಯಾಗಿ,ಎಂಪಿ ಯವರು ಎರಡೂ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು. ನಂತರ, ಈ ಎರಡು ವಿಷಯಗಳನ್ನು ಶ್ರೀಯುತ ರಾಘವೇಂದ್ರನವರೇ ಬಂದಿರುವುದರಿಂದ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ನಮ್ಮSAIL CMD(Chairman ) ಅವರನ್ನು ನಮ್ಮ ಕಚೇರಿಗೆ ಕರೆಸಿಕೊಂಡು ಆದಷ್ಟು ಬೇಗ ಈ ಬೇಡಿಕೆಗಳನ್ನು ಬಗೆಹರಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...