Thursday, March 19, 2026
Thursday, March 19, 2026

Taralabalu Jagadguru Student Hostel ಲೇಖಕ ತೀರ್ಥಲಿಂಗಪ್ಪ ಅವರಿಗೆ ಸನ್ಮಾನ

Date:

Taralabalu Jagadguru Student Hostel ಬಸವನಗುಡಿಯ ಶ್ರೀ ತರಳಬಾಳು ಜಗದ್ಗುರು ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಗಳಾದ ಶ್ರೀ ಡಿ.ತೀರ್ಥಲಿಂಗಪ್ಪನವರನ್ನು ಸನ್ಮಾನಿಸಲಾಯಿತು. ಇವರ ಎರಡು ಕೃತಿಗಳಾದ “ ಶ್ರೀ ಡಿ ತೀರ್ಥಲಿಂಗಪ್ಪ ನಾನು, ನನ್ನ ಜೀವನ ( ಆತ್ಮಚರಿತ್ರೆ) “ ಮತ್ತು “ ಶ್ರೀ ತೀರ್ಥಗಿರಿ ( ಅಭಿನಂದನಾ ಗ್ರಂಥ) “ ಗಳನ್ನು ಇತ್ತೀಚಿಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗಿತ್ತು. ಶಿವಮೊಗ್ಗದ ವಿದ್ಯಾರ್ಥಿ ನಿಲಯದ ಆಡಳಿತ ಕಛೇರಿಯಲ್ಲಿ, ನಿಲಯದ ಅಧ್ಯಕ್ಷರಾದ ಶ್ರೀ ಡಿ ಜಿ ಬಸವರಾಜಪ್ಪ, ಖಜಾಂಚಿ ಅಂಜಿ ರುದ್ರಪ್ಪ, ಮತ್ತು ನಿರ್ದೇಶಕರುಗಳಾದ ಶ್ರೀ ಡಿ. ಎಂ. ಶಂಕರಪ್ಪ , ಶ್ರೀ ಸಿದ್ದಪ್ಪ , ಶ್ರೀ ಜಗನ್ನಾಥ್, ಶ್ರೀ ನವೀನ್ , ಶ್ರೀ ರವಿ ಬಿಲ್ಗುಣಿ, ಶ್ರೀ ರವಿಕುಮಾರ್, ಅವರು ಶಾಲು, ಮೈಸೂರು ಪೇಟ ಮತ್ತು ಹಾರಗಳಿಂದ ಸನ್ಮಾನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...