Sunday, April 19, 2026
Sunday, April 19, 2026

Taralabalu Jagadguru Student Hostel ಲೇಖಕ ತೀರ್ಥಲಿಂಗಪ್ಪ ಅವರಿಗೆ ಸನ್ಮಾನ

Date:

Taralabalu Jagadguru Student Hostel ಬಸವನಗುಡಿಯ ಶ್ರೀ ತರಳಬಾಳು ಜಗದ್ಗುರು ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಗಳಾದ ಶ್ರೀ ಡಿ.ತೀರ್ಥಲಿಂಗಪ್ಪನವರನ್ನು ಸನ್ಮಾನಿಸಲಾಯಿತು. ಇವರ ಎರಡು ಕೃತಿಗಳಾದ “ ಶ್ರೀ ಡಿ ತೀರ್ಥಲಿಂಗಪ್ಪ ನಾನು, ನನ್ನ ಜೀವನ ( ಆತ್ಮಚರಿತ್ರೆ) “ ಮತ್ತು “ ಶ್ರೀ ತೀರ್ಥಗಿರಿ ( ಅಭಿನಂದನಾ ಗ್ರಂಥ) “ ಗಳನ್ನು ಇತ್ತೀಚಿಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗಿತ್ತು. ಶಿವಮೊಗ್ಗದ ವಿದ್ಯಾರ್ಥಿ ನಿಲಯದ ಆಡಳಿತ ಕಛೇರಿಯಲ್ಲಿ, ನಿಲಯದ ಅಧ್ಯಕ್ಷರಾದ ಶ್ರೀ ಡಿ ಜಿ ಬಸವರಾಜಪ್ಪ, ಖಜಾಂಚಿ ಅಂಜಿ ರುದ್ರಪ್ಪ, ಮತ್ತು ನಿರ್ದೇಶಕರುಗಳಾದ ಶ್ರೀ ಡಿ. ಎಂ. ಶಂಕರಪ್ಪ , ಶ್ರೀ ಸಿದ್ದಪ್ಪ , ಶ್ರೀ ಜಗನ್ನಾಥ್, ಶ್ರೀ ನವೀನ್ , ಶ್ರೀ ರವಿ ಬಿಲ್ಗುಣಿ, ಶ್ರೀ ರವಿಕುಮಾರ್, ಅವರು ಶಾಲು, ಮೈಸೂರು ಪೇಟ ಮತ್ತು ಹಾರಗಳಿಂದ ಸನ್ಮಾನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadravati Police ಭದ್ರಾವತಿಯಿಂದ ವ್ಯಕ್ತಿ ನಾಪತ್ತೆ, ಹಳೇನಗರ ಪೊಲೀಸ್ ಠಾಣೆ ಪ್ರಕಟಣೆ

Bhadravati Police ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್...

MESCOM ಏಪ್ರಿಲ್ 19. ಶಿವಮೊಗ್ಗ ದುರ್ಗಿಗುಡಿ‌ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ...

Sri Shankaracharya Jayanti ಏ.21ರಂದು ಶ್ರೀ ಶಂಕರಾಚಾರ್ಯ ಜಯಂತಿ

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ...