Thursday, June 18, 2026
Thursday, June 18, 2026

Zee kannada ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ

Date:


Zee kannada
ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ ಶಿವಮೊಗ್ಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಸರಿಗಮಪ ಹಾಡುಗಾರಿಕೆ ನಗರದ ಕಾರ್ತಿಕ ನಾಗಲಾಪುರ ಅವರು ಪ್ರತಿ ಹಂತ ದಲ್ಲೂ ಅದ್ಬುತವಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಗೆ ಕೀರ್ತಿ ತರುತ್ತಿರುವ ಇವರು ಸ್ಪರ್ಧೆಯ ಕೊನೆಯ ಹಂತದವರಗೆ ಸಾಗಿ ವಿಜೇತರಾಗಲಿ ಎಂದು ಶಿವಮೊಗ್ಗದ ಜನತೆ ಅರಸಿ ಪ್ರೋತ್ಸಾಹಿಸಲು ಪೋಷಕರಾದ ಕುಮಾರ ಸ್ವಾಮಿ ಮತ್ತು ಮೀರಾ ದಂಪತಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...