Monday, December 15, 2025
Monday, December 15, 2025

Dr. Krishna S. Bhatt ಹಿರಿಯ ಲೇಖಕ ಡಾ.ಕೃಷ್ಣ ಎಸ್.ಭಟ್ ಅವರಿಗೆ “ಹವ್ಯಕ ಸ್ಫೂರ್ತಿ ರತ್ನ” ಪ್ರಶಸ್ತಿ

Date:

Dr. Krishna S. Bhatt ಶಿವಮೊಗ್ಗದ ಹಿರಿಯ ವೈದ್ಯರಾದ ಡಾ.ಕೃಷ್ಣಭಟ್ ಅವರ ಹೆಸರು ಕೇಳದವರಿಲ್ಲ.
ಆರಂಭದಲ್ಲಿ ಭದ್ರಾವತಿಯಲ್ಲಿ ಸ್ಥಳೀಯ ವೈದ್ಯರಾಗಿ ಜನಪ್ರಿಯತೆ ಪಡೆದವರು. ವೈದ್ಯಕೀಯ ಸಾಹಿತ್ಯಕ್ಷೇತ್ರದಲ್ಲಿ ಲೇಖಕರಾಗಿ ಪುಸ್ತಕಗಳನ್ನ ಪ್ರಕಟಿಸಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ವೈದ್ಯಕೀಯ ಲೇಖನಗಳು ಪ್ರಕಟವಾಗಿ ಜನ ಮೆಚ್ಚುಗೆಗೆ ಪಾತ್ರವಾಗಿವೆ.

ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕವೂ ಅವರ ವೈದ್ಯಕೀಯ ಭಾಷಣ,ಫೋನ್ ಇನ್ ಕಾರ್ಯಕ್ರಮ, ಚಿಂತನಗಳು ಪ್ರಸಾರವಾಗಿವೆ.

ಡಾ.ಕೃಷ್ಣಭಟ್ಟರ ಬಹುಮುಖಿ ಸಾಮಾಜಿಕ ಸೇವೆಯ ದ್ಯೋತಕವಾಗಿ
” ಡಾ.ಬಿ.ಸಿ.ರಾಯ್ ಪ್ರಶಸ್ತಿ ಸಂದಿದೆ.
ಭದ್ರಾವತಿಯಲ್ಲಿ ಹಲವು ಸಂಘಸಂಸ್ಥೆಗಳಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Dr. Krishna S. Bhatt ಶಿವಮೊಗ್ಗ ಪ್ರದೇಶದ ಹವ್ಯಕ ಸಮುದಾಯದ ಸಮಾಜಪರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.
ಈ ಬಾರಿ ವಿಶ್ವಹವ್ಯಕ ಸಮ್ಮೇಳನ ಬೆಂಗಳೂರಿನಲ್ಲಿ ಡಿಸೆಂಬರ್ 27 ರಿಂದ 29 ವರೆಗೆ ನಡೆಯಲಿದೆ.
ಸಮ್ಮೇಳನದಲ್ಲಿ ಡಾ.ಕೃಷ್ಣಭಟ್ಟರು ” ಹವ್ಯಕ ಸ್ಫೂರ್ತಿ ರತ್ನ”
ಪ್ರಶಸ್ತಿ‌ ಸ್ವೀಕರಿಸಲಿದ್ದಾರೆ.

ಶ್ರೀಯುತರಿಗೆ
ಕೆ ಲೈವ್ ಬಳಗ ಅಭಿನಂದಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...