Wednesday, February 4, 2026
Wednesday, February 4, 2026

Dr. Krishna S. Bhatt ಹಿರಿಯ ಲೇಖಕ ಡಾ.ಕೃಷ್ಣ ಎಸ್.ಭಟ್ ಅವರಿಗೆ “ಹವ್ಯಕ ಸ್ಫೂರ್ತಿ ರತ್ನ” ಪ್ರಶಸ್ತಿ

Date:

Dr. Krishna S. Bhatt ಶಿವಮೊಗ್ಗದ ಹಿರಿಯ ವೈದ್ಯರಾದ ಡಾ.ಕೃಷ್ಣಭಟ್ ಅವರ ಹೆಸರು ಕೇಳದವರಿಲ್ಲ.
ಆರಂಭದಲ್ಲಿ ಭದ್ರಾವತಿಯಲ್ಲಿ ಸ್ಥಳೀಯ ವೈದ್ಯರಾಗಿ ಜನಪ್ರಿಯತೆ ಪಡೆದವರು. ವೈದ್ಯಕೀಯ ಸಾಹಿತ್ಯಕ್ಷೇತ್ರದಲ್ಲಿ ಲೇಖಕರಾಗಿ ಪುಸ್ತಕಗಳನ್ನ ಪ್ರಕಟಿಸಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ವೈದ್ಯಕೀಯ ಲೇಖನಗಳು ಪ್ರಕಟವಾಗಿ ಜನ ಮೆಚ್ಚುಗೆಗೆ ಪಾತ್ರವಾಗಿವೆ.

ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕವೂ ಅವರ ವೈದ್ಯಕೀಯ ಭಾಷಣ,ಫೋನ್ ಇನ್ ಕಾರ್ಯಕ್ರಮ, ಚಿಂತನಗಳು ಪ್ರಸಾರವಾಗಿವೆ.

ಡಾ.ಕೃಷ್ಣಭಟ್ಟರ ಬಹುಮುಖಿ ಸಾಮಾಜಿಕ ಸೇವೆಯ ದ್ಯೋತಕವಾಗಿ
” ಡಾ.ಬಿ.ಸಿ.ರಾಯ್ ಪ್ರಶಸ್ತಿ ಸಂದಿದೆ.
ಭದ್ರಾವತಿಯಲ್ಲಿ ಹಲವು ಸಂಘಸಂಸ್ಥೆಗಳಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Dr. Krishna S. Bhatt ಶಿವಮೊಗ್ಗ ಪ್ರದೇಶದ ಹವ್ಯಕ ಸಮುದಾಯದ ಸಮಾಜಪರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.
ಈ ಬಾರಿ ವಿಶ್ವಹವ್ಯಕ ಸಮ್ಮೇಳನ ಬೆಂಗಳೂರಿನಲ್ಲಿ ಡಿಸೆಂಬರ್ 27 ರಿಂದ 29 ವರೆಗೆ ನಡೆಯಲಿದೆ.
ಸಮ್ಮೇಳನದಲ್ಲಿ ಡಾ.ಕೃಷ್ಣಭಟ್ಟರು ” ಹವ್ಯಕ ಸ್ಫೂರ್ತಿ ರತ್ನ”
ಪ್ರಶಸ್ತಿ‌ ಸ್ವೀಕರಿಸಲಿದ್ದಾರೆ.

ಶ್ರೀಯುತರಿಗೆ
ಕೆ ಲೈವ್ ಬಳಗ ಅಭಿನಂದಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...