Saturday, June 21, 2025
Saturday, June 21, 2025

Chandrashekhara Shivacharya ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಶಿವ ತತ್ವ ಚಿಂತನ ಕಾರ್ಯಕ್ರಮ

Date:

Chandrashekhara Shivacharya ಕಾಶಿ ಪೀಠದ ಜಗದ್ಗುರುಗಳಾದ ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಎಂಟು ದಿನಗಳ ಆಧ್ಯಾತ್ಮಿಕ ಪ್ರವಚನ ಶಿವತತ್ವ ಚಿಂತನೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ಘಟಕದ ಅಧ್ಯಕ್ಷರಾದ ಶ್ರೀಯುತ ವೇದಮೂರ್ತಿ ಪ್ರದೀಪ್ ಚಂದ್ರ ಸಿಂಗಟಗೆರೆ ಮಠ ಇವರ ಮನೆಗೆ ಆಗಮಿಸಿ ಪಾದಪೂಜೆ ನೆರವೇರಿಸಿ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಿ ಅಲ್ಲಿಂದ ಬೈಕ್ ಹಾಗೂ ಕಾರ್ ಗಳ ಮುಖಾಂತರ ತೆರಳಿ ನಂತರ ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿ ಎಲ್ಲರಿಗೂ ಆಶೀರ್ವದಿಸಿದರು. Chandrashekhara Shivacharya ಕಾರ್ಯಕ್ರಮದಲ್ಲಿ ಸಿ ಎ ಹಿರೇಮಠ ಮಹಾಲಿಂಗ ಶಾಸ್ತ್ರಿಗಳು, ಕಾಟನ್ ಜಗದೀಶ್, ಜಂಗಮ ಸಮಾಜದ ಅಧ್ಯಕ್ಷರರಾದ ಚಂದ್ರಯ್ಯನವರು, ಕಾರ್ಯದರ್ಶಿ ವೇ ಪುಟ್ಟಣ್ಣ ಹಿರೇಮಠ ವೇ ರುದ್ರಪ್ರಸಾದ್ ಮಲ್ಲಿಕಾರ್ಜುನ್, ಸೋಮನಾಥ್ ಕೆ.ಆರ್,ಜಿ ವಿಜಯಕುಮಾರ್ ಬಾಪೂಜಿ ಮಲ್ಲಿಕಾರ್ಜುನ್ ಕಾನೂರ್. ಹಿರೇಮಠ್ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...