Thursday, June 25, 2026
Thursday, June 25, 2026

Sri Sanjeevaraya Swamy Temple ಶಿವಮೊಗ್ಗದಲ್ಲಿ ಶ್ರದ್ಧಾಪೂರ್ವಕ ಶ್ರೀವಿಜಯದಾಸರ ಆರಾಧನೆ

Date:

Sri Sanjeevaraya Swamy Temple ಶಿವಮೊಗ್ಗ ನಗರದ ಕೆ.ಆರ್.ಪುರಮ್. ರಸ್ತೆಯಲ್ಲಿರುವ ಶ್ರೀಸಂಜೀವಾಂಜನೇಯ ದೇವಸ್ಥಾನದಲ್ಲಿ ಗೆಳೆಯ ವೃಂದದ ವತಿಯಿಂದ ಪ್ರಾತಃ ಸ್ಮರಣೀಯರಾದ ಶ್ರೀ ವಿಜಯದಾಸರ ಹಾಗೂ ಶ್ರೀ ಸತ್ಯವೀರತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ಶ್ರೀ ಸಂಜೀವಾಂಜನೇಯ ದೇವಸ್ಥಾನದಿಂದ ಕೆ.ಆರ್.ಪುರಮ್ ರಸ್ತೆ, ತಿಮ್ಮಪ್ಪನ ಕೊಪ್ಪಲು, ತುಮಕೂರು ಶ್ಯಾಮರಾವ್
ರಸ್ತೆಯಲ್ಲಿ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು.

ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ಪಂಡಿತ ರಾಯಚೂರು ಕೃಷ್ಣಾಚಾರ್,
ಮತ್ತು ಪಂ. ಶ್ರೀನಿಧಿ ಗುಡಿ ಇವರಿಂದ ಶ್ರೀ ವಿಜಯದಾಸರ
ಕೃತಿಗಳ ಬಗ್ಗೆ, ಹಾಗೂ ಶ್ರೀ ಸತ್ಯವೀರ ತೀರ್ಥರ ಬಗ್ಗೆ
ಉಪನ್ಯಾಸ ಏರ್ಪಡಿಸಲಾಗಿತ್ತು.

Sri Sanjeevaraya Swamy Temple ಚಿತ್ರದಲ್ಲಿ ಗೆಳೆಯ ವೃಂದದ ಹೆಚ್.ಎಸ್.ನಾಗೇಂದ್ರ, ಸತ್ಯನಾರಾಯಣ, ಪ್ರಹ್ಲಾದ, ಕುಷ್ಟಗಿ
ಅನಂತಾಚಾರ್, ಅನಂತ ರಾಮದ್ಯಾನಿ, ಬಿಂದು ಮಾಧವ, ಶ್ರೀಧರ, ಅಚ್ಯುತ, ಪಲ್ಲಕ್ಕಿ ಮಧುಸೂಧನಾಚಾರ್, ರಾಯಚೂರು
ಕೃಷ್ಣಾಚಾರ್, ಕುಷ್ಟಗಿ ವಾಸುದೇವ ಮೂರ್ತಿ, ಮುರಳೀಧರ, ಗೀತ, ಸುಧಾ, ಇನ್ನಿತರ ಪ್ರಮುಖರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...