Wednesday, August 12, 2026
Wednesday, August 12, 2026

Sharavati River ತಾಂತ್ರಿಕ ದೋಷದ ಕಾರಣ ಸಾಗರ ಮುಪ್ಪಾನೆ ಲಾಂಚ್‌ ಸ್ಥಗಿತ

Date:

Sharavati River ಸಾಗರ ತಾಲ್ಲೂಕು ಕರೂರು ಹೋಬಳಿಯಿಂದ ಕಾರ್ಗಲ್‌ ಹಾಗೂ ಜೋಗಕ್ಕೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಓಡಾಡುವ ಮುಪ್ಪಾನೆ ಲಾಂಚ್‌ ಸ್ಥಗಿತಗೊಂಡಿದೆ.

ಹಲ್ಕೆ-ಮುಪ್ಪಾನೆ ಲಾಂಚ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಲಾಂಚ್‌ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಹಿನ್ನೀರು ಹೆಚ್ಚಿದ್ದು ಲಾಂಚ್‌ ನಿಲ್ಲಿಸಲು ಸೂಕ್ತ ಪ್ಲಾಟ್‌ ಫಾರಮ್‌ ಸಿಗುತ್ತಿಲ್ಲ. ಮಣ್ಣಿನ ದಿಬ್ಬದ ಮೇಲೆ ಲಾಂಚ್‌ ನಿಲ್ಲಿಸುವ ವೇಳೆ ಲಾಂಚ್‌ನ ಮೋಟಾರ್‌ನ ಪ್ಯಾನ್‌ಗೆ ಮರದ ದಿಮ್ಮಿಗಳು ತಗುಲಿ ಸಮಸ್ಯೆಯಾಗಿದೆ ಎನ್ನಲಾಗಿದೆ.

Sharavati River ಲಾಂಚ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಅಧಿಕಾರಿಗಳು ಪರಿಹಾರ ಹುಡುಕುತ್ತಿದ್ದು, ಸದ್ಯಕ್ಕಂತೂ ಸಂಚಾರ ಸ್ಥಗಿತಗೊಂಡಿದೆ. ಲಾಂಚ್‌ನ ಮೋಟಾರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಯಂತ್ರವನ್ನು ಸಾಗರಕ್ಕೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲಿಯೇ ರಿಪೇರಿಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...