Thursday, October 3, 2024
Thursday, October 3, 2024

Khushi Well Fair Team ಮರದ ಕೊಂಬೆಗಳಿಂದ ಶಾಲಾಕೊಠಡಿಗೆ ಆಗಿದ್ದ ಅನಾನುಕೂಲ ತಪ್ಪಿಸಿದ “ಖುಷಿ” ತಂಡ

Date:

Khushi Well Fair Team ದಾವಣಗೆರೆಯ ಎಸ್ಓಜಿ ಕಾಲೋನಿಯಲ್ಲಿನ ಸರ್ಕಾರಿ ಶಾಲೆಯ ವಿನಂತಿಯನ್ನು ಪರಿಗಣಿಸಿ ಖುಷಿ ವೆಲ್ ಫೇರ್ ತಂಡದಿಂದ ತರಗತಿಯ ಕೊಠಡಿಯೊಳಗೆ ಸಾಕಷ್ಟು ಬೆಳಕು ಬಾರದ ಕಾರಣ ಶಾಲೆಯ ಆವರಣ ಹಾಗೂ ಸುತ್ತಮುತ್ತ ಇರುವ ಹೆಚ್ಚುವರಿ ಗಿಡಗಳ ರೆಂಬೆಗಳನ್ನು ಕತ್ತರಿಸಲಾಯಿತು.

Khushi Well Fair Team ಸುಮಾರು ಮೂರು ದಿನಗಳ ಕಾಲ ಯಾವುದೇ ಹಣವನ್ನು ಸ್ವೀಕರಿಸದೆ ಈ ಕಾರ್ಯವನ್ನು ಪೂರ್ಣಗೊಳಿಸಿಕೊಡಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಖುಷಿ ವೆಲ್ ಫೇರ್ ನ ಈ ಕಾರ್ಯಕ್ಕೆ ಖುಷಿ ವೆಲ್ ಫೇರ್ ನ ಸ್ವಯಂ ಸೇವಕರಾದ ರಘುವೀರ್ ಹಾಗೂ ಖುಷಿ ವೆಲ್ ಫೇರ್ ತಂಡದ ನಿರ್ವಾಹಕರಾದ ಪ್ರಜ್ವಲ್.ಕೆ.ಎನ್ ರವರಿಗೆ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...