Tuesday, October 1, 2024
Tuesday, October 1, 2024

Klive news ಸುದ್ದಿ ಸಾಲು

Date:

Klive news ಅಭಿಷೇಕ್ ಶರ್ಮಾ ಚೊಚ್ಚಲ ಶತಕ, ಭಾರತಕ್ಕೆ ಎರಡನೆ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ 100 ರನ್ನಿನಿಂದ ಜಯ.

ಹಿಂಸಾಪೀಡಿತ ಮಣಿಪುರಕ್ಕಿಂದು ರಾಹುಲ್ ಗಾಂಧಿ ಭೇಟಿ.

ಮೈದುಂಬಿದ ಜೋಗ, ಮನಸೆಳೆಯುತ್ತಿರುವ ಜಲಪಾತ.

ಕಾರವಾರ, ಹೊನ್ನಾವರದಲ್ಲಿ‌ ಮುಂದುವರೆದ ಮಳೆ: ಗುಡ್ಡ ಕುಸಿತ, ಸಂಚಾರ ವ್ಯತ್ಯಯ, ಶಾಲೆ- ಕಾಲೇಜಿಗೆ ರಜೆ.

ಇಂದಿನಿಂದ ಪ್ರಧಾನಿ‌ ಮೋದಿ ರಷ್ಯಾ, ಆಸ್ಟ್ರಿಯಾಕ್ಕೆ ತಲಾ 2 ದಿನದ ಭೇಟಿ

ಯಾದಗಿರಿ‌‌ ನಗರದಲ್ಲಿ ಪಕ್ಕದ ಮನೆಯ ಎರಡು ತಿಂಗಳ ಹಸುಳೆಯನ್ನು ಬಾವಿಗೆಸೆದು ಕೊಂದ ಅಪ್ರಾಪ್ರೆ.

ಮುಂಬೈನಲ್ಲಿ ರಣಚಂಡಿ‌ಮಳೆ: ಜನಜೀವನ‌ ಅಸ್ತವ್ಯಸ್ತ.

ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವರುಣಾರ್ಭಟ: ಅಪಾರ ಬೆಳೆ ಹಾನಿ.

ಉತ್ತರಾಖಂಡದಲ್ಲಿ ಬಿಡದ ಮಳೆ: ಗುಡ್ಡ ಕುಸಿತ, ಕೊಚ್ಚಿಹೋದ ಸೇತುವೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...