Saturday, December 6, 2025
Saturday, December 6, 2025

Klive news ಸುದ್ದಿ ಸಾಲು

Date:

Klive news ಅಭಿಷೇಕ್ ಶರ್ಮಾ ಚೊಚ್ಚಲ ಶತಕ, ಭಾರತಕ್ಕೆ ಎರಡನೆ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ 100 ರನ್ನಿನಿಂದ ಜಯ.

ಹಿಂಸಾಪೀಡಿತ ಮಣಿಪುರಕ್ಕಿಂದು ರಾಹುಲ್ ಗಾಂಧಿ ಭೇಟಿ.

ಮೈದುಂಬಿದ ಜೋಗ, ಮನಸೆಳೆಯುತ್ತಿರುವ ಜಲಪಾತ.

ಕಾರವಾರ, ಹೊನ್ನಾವರದಲ್ಲಿ‌ ಮುಂದುವರೆದ ಮಳೆ: ಗುಡ್ಡ ಕುಸಿತ, ಸಂಚಾರ ವ್ಯತ್ಯಯ, ಶಾಲೆ- ಕಾಲೇಜಿಗೆ ರಜೆ.

ಇಂದಿನಿಂದ ಪ್ರಧಾನಿ‌ ಮೋದಿ ರಷ್ಯಾ, ಆಸ್ಟ್ರಿಯಾಕ್ಕೆ ತಲಾ 2 ದಿನದ ಭೇಟಿ

ಯಾದಗಿರಿ‌‌ ನಗರದಲ್ಲಿ ಪಕ್ಕದ ಮನೆಯ ಎರಡು ತಿಂಗಳ ಹಸುಳೆಯನ್ನು ಬಾವಿಗೆಸೆದು ಕೊಂದ ಅಪ್ರಾಪ್ರೆ.

ಮುಂಬೈನಲ್ಲಿ ರಣಚಂಡಿ‌ಮಳೆ: ಜನಜೀವನ‌ ಅಸ್ತವ್ಯಸ್ತ.

ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವರುಣಾರ್ಭಟ: ಅಪಾರ ಬೆಳೆ ಹಾನಿ.

ಉತ್ತರಾಖಂಡದಲ್ಲಿ ಬಿಡದ ಮಳೆ: ಗುಡ್ಡ ಕುಸಿತ, ಕೊಚ್ಚಿಹೋದ ಸೇತುವೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...