Thursday, June 12, 2025
Thursday, June 12, 2025

Klive news ಸುದ್ದಿ ಸಾಲು

Date:

Klive news ಅಭಿಷೇಕ್ ಶರ್ಮಾ ಚೊಚ್ಚಲ ಶತಕ, ಭಾರತಕ್ಕೆ ಎರಡನೆ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ 100 ರನ್ನಿನಿಂದ ಜಯ.

ಹಿಂಸಾಪೀಡಿತ ಮಣಿಪುರಕ್ಕಿಂದು ರಾಹುಲ್ ಗಾಂಧಿ ಭೇಟಿ.

ಮೈದುಂಬಿದ ಜೋಗ, ಮನಸೆಳೆಯುತ್ತಿರುವ ಜಲಪಾತ.

ಕಾರವಾರ, ಹೊನ್ನಾವರದಲ್ಲಿ‌ ಮುಂದುವರೆದ ಮಳೆ: ಗುಡ್ಡ ಕುಸಿತ, ಸಂಚಾರ ವ್ಯತ್ಯಯ, ಶಾಲೆ- ಕಾಲೇಜಿಗೆ ರಜೆ.

ಇಂದಿನಿಂದ ಪ್ರಧಾನಿ‌ ಮೋದಿ ರಷ್ಯಾ, ಆಸ್ಟ್ರಿಯಾಕ್ಕೆ ತಲಾ 2 ದಿನದ ಭೇಟಿ

ಯಾದಗಿರಿ‌‌ ನಗರದಲ್ಲಿ ಪಕ್ಕದ ಮನೆಯ ಎರಡು ತಿಂಗಳ ಹಸುಳೆಯನ್ನು ಬಾವಿಗೆಸೆದು ಕೊಂದ ಅಪ್ರಾಪ್ರೆ.

ಮುಂಬೈನಲ್ಲಿ ರಣಚಂಡಿ‌ಮಳೆ: ಜನಜೀವನ‌ ಅಸ್ತವ್ಯಸ್ತ.

ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವರುಣಾರ್ಭಟ: ಅಪಾರ ಬೆಳೆ ಹಾನಿ.

ಉತ್ತರಾಖಂಡದಲ್ಲಿ ಬಿಡದ ಮಳೆ: ಗುಡ್ಡ ಕುಸಿತ, ಕೊಚ್ಚಿಹೋದ ಸೇತುವೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...