Thursday, June 18, 2026
Thursday, June 18, 2026

Klive news ಸುದ್ದಿ ಸಾಲು

Date:

Klive news ಅಭಿಷೇಕ್ ಶರ್ಮಾ ಚೊಚ್ಚಲ ಶತಕ, ಭಾರತಕ್ಕೆ ಎರಡನೆ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ 100 ರನ್ನಿನಿಂದ ಜಯ.

ಹಿಂಸಾಪೀಡಿತ ಮಣಿಪುರಕ್ಕಿಂದು ರಾಹುಲ್ ಗಾಂಧಿ ಭೇಟಿ.

ಮೈದುಂಬಿದ ಜೋಗ, ಮನಸೆಳೆಯುತ್ತಿರುವ ಜಲಪಾತ.

ಕಾರವಾರ, ಹೊನ್ನಾವರದಲ್ಲಿ‌ ಮುಂದುವರೆದ ಮಳೆ: ಗುಡ್ಡ ಕುಸಿತ, ಸಂಚಾರ ವ್ಯತ್ಯಯ, ಶಾಲೆ- ಕಾಲೇಜಿಗೆ ರಜೆ.

ಇಂದಿನಿಂದ ಪ್ರಧಾನಿ‌ ಮೋದಿ ರಷ್ಯಾ, ಆಸ್ಟ್ರಿಯಾಕ್ಕೆ ತಲಾ 2 ದಿನದ ಭೇಟಿ

ಯಾದಗಿರಿ‌‌ ನಗರದಲ್ಲಿ ಪಕ್ಕದ ಮನೆಯ ಎರಡು ತಿಂಗಳ ಹಸುಳೆಯನ್ನು ಬಾವಿಗೆಸೆದು ಕೊಂದ ಅಪ್ರಾಪ್ರೆ.

ಮುಂಬೈನಲ್ಲಿ ರಣಚಂಡಿ‌ಮಳೆ: ಜನಜೀವನ‌ ಅಸ್ತವ್ಯಸ್ತ.

ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವರುಣಾರ್ಭಟ: ಅಪಾರ ಬೆಳೆ ಹಾನಿ.

ಉತ್ತರಾಖಂಡದಲ್ಲಿ ಬಿಡದ ಮಳೆ: ಗುಡ್ಡ ಕುಸಿತ, ಕೊಚ್ಚಿಹೋದ ಸೇತುವೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...