Wednesday, February 4, 2026
Wednesday, February 4, 2026

Klive Special ಸುದ್ದಿ ಸಾಲು ( 6 ಜುಲೈ 2024)

Date:

Klive Special ಪ್ರಮುಖ ಸುದ್ದಿಗಳು

ಮಹಾಮಳೆ: ಕರಾವಳಿ ಅಯೋಮಯ.

ಝೀಕಾ ವೈರಸ್ ಗೆ ಶಿವಮೊಗ್ಗದ ಗಾಂಧಿನಗರದಲ್ಲಿ 75ರ ಅಜ್ಜ ಬಲಿ .ರಾಜ್ಯದ ಮೊದಲ ಪ್ರಕರಣ

ದರ್ಶನ್ ಗ್ಯಾಂಗ್ ಕ್ರೌರ್ಯಃ ಗಿರಿನಗರ ಶಾಸಕ ರವಿ ಸುಬ್ರಹ್ಮಣ್ಯ ಅವರ ಚಾಲಕ ಕೃತ್ಯ ನಡೆದ ನಂತರ ಶೆಡ್ ಗೆ ಭೇಟಿ, ಹೊಸ ತಿರುವು .

ಭಾರಿ ಮಳೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ರಜೆ .

ಹಾಸನದಲ್ಲಿ ಡೆಂಗ್ಯೂಗೆ 6 ಮಕ್ಕಳು ಬಲಿ

Klive Special ಬಾಗಲಕೋಟೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ನಕಲಿ ವೈದ್ಯರು ಬೆಳಕಿಗೆ.

ಎನ್ ಆರ್ ಪುರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಸತಿ ಶಾಲೆಯ ದೈಹಿಕ ಶಿಕ್ಷಕ ಬಂಧನ

ಬಿಹಾರ: 17 ದಿನದಲ್ಲಿ 10 ಸೇತುವೆ ಕುಸಿತ: 14 ಇಂಜಿನಿಯರ್ ಗಳು ಅಮಾನತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...