Friday, June 19, 2026
Friday, June 19, 2026

Klive Special ಸುದ್ದಿ ಸಾಲು ( 6 ಜುಲೈ 2024)

Date:

Klive Special ಪ್ರಮುಖ ಸುದ್ದಿಗಳು

ಮಹಾಮಳೆ: ಕರಾವಳಿ ಅಯೋಮಯ.

ಝೀಕಾ ವೈರಸ್ ಗೆ ಶಿವಮೊಗ್ಗದ ಗಾಂಧಿನಗರದಲ್ಲಿ 75ರ ಅಜ್ಜ ಬಲಿ .ರಾಜ್ಯದ ಮೊದಲ ಪ್ರಕರಣ

ದರ್ಶನ್ ಗ್ಯಾಂಗ್ ಕ್ರೌರ್ಯಃ ಗಿರಿನಗರ ಶಾಸಕ ರವಿ ಸುಬ್ರಹ್ಮಣ್ಯ ಅವರ ಚಾಲಕ ಕೃತ್ಯ ನಡೆದ ನಂತರ ಶೆಡ್ ಗೆ ಭೇಟಿ, ಹೊಸ ತಿರುವು .

ಭಾರಿ ಮಳೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ರಜೆ .

ಹಾಸನದಲ್ಲಿ ಡೆಂಗ್ಯೂಗೆ 6 ಮಕ್ಕಳು ಬಲಿ

Klive Special ಬಾಗಲಕೋಟೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ನಕಲಿ ವೈದ್ಯರು ಬೆಳಕಿಗೆ.

ಎನ್ ಆರ್ ಪುರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಸತಿ ಶಾಲೆಯ ದೈಹಿಕ ಶಿಕ್ಷಕ ಬಂಧನ

ಬಿಹಾರ: 17 ದಿನದಲ್ಲಿ 10 ಸೇತುವೆ ಕುಸಿತ: 14 ಇಂಜಿನಿಯರ್ ಗಳು ಅಮಾನತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...