Thursday, March 19, 2026
Thursday, March 19, 2026

SN Channabasappa ಅಬ್ ಕಿ ಬಾರ್ ,ಚಾರ್ ಸೌ ಪಾರ್

Date:

SN Channabasappa ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಪ್ರತಿಧ್ವನಿ, ಜಯಘೋಷ ಹಾಗೂ ಹರ್ಷೋದ್ಗಾರ ಶಿವಮೊಗ್ಗ ನಗರದ (ಫ್ರೀಡಂ ಪಾರ್ಕ್) ಅಲ್ಲಮ ಪ್ರಭು ಮೈದಾನದಿಂದ ಮೊಳಗಿದೆ.
ಶ್ರೀ ನರೇಂದ್ರ ಮೋದಿ ಕೇವಲ ಹೆಸರಲ್ಲ, ಅವರೊಂದು ಶಕ್ತಿ, ಕೋಟ್ಯಾಂತ ಭಾರತೀಯರ ಅಭಿವೃದ್ಧಿ ಮತ್ತು ಭರವಸೆಯ ಸಂಕೇತ. ಈ ಭರವಸೆಯೊಂದಿಗೆ ಇಂದು ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದಲ್ಲಿ ಜರುಗಿದ “ಬೃಹತ್ ಸಾರ್ವಜನಿಕ ಸಭೆಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನನ್ನಂತಹ ಎಲ್ಲಾ ರಾಷ್ಟ್ರ ಭಕ್ತರ ಜೀವನದ ಅತ್ಯಮೂಲ್ಯ ಕ್ಷಣಗಳು.
SN Channabasappa ಅಬ್ ಕೀ ಬಾರ್.. ಚಾರ್ ಸೋ ಬಾರ್ ಎಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...