Sunday, December 7, 2025
Sunday, December 7, 2025

Breaking News ಈರೋಡ್ ಚುನಾವಣಾ ತಪಾಸಣೆ ಕಬಂಧ‌ಬಾಹುವಿನಿಂದ ಪಾರಾದ ಕನ್ನಡಿಗ ವಿಜೇಂದ್ರರಾವ್

Date:

Breaking News ತಮಿಳುನಾಡು ರಾಜ್ಯದ ಸೇಲಂ ಸಮೀಪವಿರುವ ಈರೋಡ್ ನಲ್ಲಿ ಶಿವಮೊಗ್ಗ ದ ಅ.ನಾ.ವಿಜಯೇಂದ್ರ ರಾವ್ ರವರಿಂದ 17-03-2024 ರಂದು ಜಫ್ತಿ ಮಾಡಿದ್ದ 89 ಸೀರೆ ಮತ್ತು 40230.00 ರೂಪಾಯಿಯನ್ನು ಎಲ್ಲಾ ಸೂಕ್ತ ದಾಖಲೆಯನ್ನು ಅ.ನಾ.ವಿಜಯೇಂದ್ರ ರಾವ್ ಒದಗಿಸಿ 18-03-2024 ರ ಮಧ್ಯಾಹ್ನ 2.15 ಕ್ಕೆ ಪಡೆದರು.

ಮಧ್ಯಾಹ್ನ 12 ಗಂಟೆ 10 ನಿಮಿಷಕ್ಕೆ Dc office Erode ನಿಂದ ರಿಲೀಸ್ ಲೆಟರ್ ಚುನಾವಣಾ ಕಚೇರಿಗೆ 12.30 ಕ್ಕೆ ಕಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಇಲ್ಲಿಯ AC ಅವರು ಅ.ನಾ.ವಿಜಯೇಂದ್ರ ರಾವ್ ಅವರನ್ನು ಕರೆಸಿ ವಿಚಾರಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಏಸಿ ಯವರು 40,000-00 ನಗದು ಎಲ್ಲಿಂದ ತೆಗೆದುಕೊಂಡು ಬಂದಿದ್ದೀರಿ ಅದರ ಬಗ್ಗೆ ದಾಖಲೆ ಒದಗಿಸಿ ಎಂದು ಕೇಳಿರುತ್ತಾರೆ. (Bank pass book etc) ಇದಕ್ಕೆ ಅನಾವಿ ಯವತು ಈ ಹಣ ಬಹಳ ದಿನಗಳಿಂದ ಉಳಿಸಿಕೊಂಡು ಬಂದಿದ್ದು ಎಂದು ಹೇಳಿ ಪತ್ರ ಬರೆದುಕೊಟ್ಟ ಮೇಲೆ ರಿಲೀಸ್ ಲೆಟರ್ ಕೊಡುವಂತೆ ತಮ್ಮ ಅಧಿಕಾರಿಗೆ ಏಸಿ ತಿಳಿಸಿರುತ್ತಾರೆ

Breaking News ಚುನಾವಣಾ ಕಛೇರಿಯಲ್ಲಿ ಸುಮಾರು ಎರಡು ಗಂಟೆ ಸಮಯ ಬೇಕಾಯಿತು
ಮಧ್ಯಾಹ್ನ 2 .15. ಕ್ಕೆ ಅನಾವಿಯವರು ತಮ್ಮ ವಸ್ತುಗಳು ಮತ್ತು ನಗದು ಹಣ ಪಡೆದುಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...