Wednesday, July 8, 2026
Wednesday, July 8, 2026

Breaking News ಈರೋಡ್ ಚುನಾವಣಾ ತಪಾಸಣೆ ಕಬಂಧ‌ಬಾಹುವಿನಿಂದ ಪಾರಾದ ಕನ್ನಡಿಗ ವಿಜೇಂದ್ರರಾವ್

Date:

Breaking News ತಮಿಳುನಾಡು ರಾಜ್ಯದ ಸೇಲಂ ಸಮೀಪವಿರುವ ಈರೋಡ್ ನಲ್ಲಿ ಶಿವಮೊಗ್ಗ ದ ಅ.ನಾ.ವಿಜಯೇಂದ್ರ ರಾವ್ ರವರಿಂದ 17-03-2024 ರಂದು ಜಫ್ತಿ ಮಾಡಿದ್ದ 89 ಸೀರೆ ಮತ್ತು 40230.00 ರೂಪಾಯಿಯನ್ನು ಎಲ್ಲಾ ಸೂಕ್ತ ದಾಖಲೆಯನ್ನು ಅ.ನಾ.ವಿಜಯೇಂದ್ರ ರಾವ್ ಒದಗಿಸಿ 18-03-2024 ರ ಮಧ್ಯಾಹ್ನ 2.15 ಕ್ಕೆ ಪಡೆದರು.

ಮಧ್ಯಾಹ್ನ 12 ಗಂಟೆ 10 ನಿಮಿಷಕ್ಕೆ Dc office Erode ನಿಂದ ರಿಲೀಸ್ ಲೆಟರ್ ಚುನಾವಣಾ ಕಚೇರಿಗೆ 12.30 ಕ್ಕೆ ಕಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಇಲ್ಲಿಯ AC ಅವರು ಅ.ನಾ.ವಿಜಯೇಂದ್ರ ರಾವ್ ಅವರನ್ನು ಕರೆಸಿ ವಿಚಾರಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಏಸಿ ಯವರು 40,000-00 ನಗದು ಎಲ್ಲಿಂದ ತೆಗೆದುಕೊಂಡು ಬಂದಿದ್ದೀರಿ ಅದರ ಬಗ್ಗೆ ದಾಖಲೆ ಒದಗಿಸಿ ಎಂದು ಕೇಳಿರುತ್ತಾರೆ. (Bank pass book etc) ಇದಕ್ಕೆ ಅನಾವಿ ಯವತು ಈ ಹಣ ಬಹಳ ದಿನಗಳಿಂದ ಉಳಿಸಿಕೊಂಡು ಬಂದಿದ್ದು ಎಂದು ಹೇಳಿ ಪತ್ರ ಬರೆದುಕೊಟ್ಟ ಮೇಲೆ ರಿಲೀಸ್ ಲೆಟರ್ ಕೊಡುವಂತೆ ತಮ್ಮ ಅಧಿಕಾರಿಗೆ ಏಸಿ ತಿಳಿಸಿರುತ್ತಾರೆ

Breaking News ಚುನಾವಣಾ ಕಛೇರಿಯಲ್ಲಿ ಸುಮಾರು ಎರಡು ಗಂಟೆ ಸಮಯ ಬೇಕಾಯಿತು
ಮಧ್ಯಾಹ್ನ 2 .15. ಕ್ಕೆ ಅನಾವಿಯವರು ತಮ್ಮ ವಸ್ತುಗಳು ಮತ್ತು ನಗದು ಹಣ ಪಡೆದುಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...