Tuesday, October 1, 2024
Tuesday, October 1, 2024

Accident News ಶಾಲಾಬಸ್ ಪಲ್ಟಿ ಮಕ್ಕಳೆಲ್ಲ ಅಪಾಯದಿಂದ ಪಾರು

Date:

Accident News ಸ್ಪೂರ್ತಿ ಇಂಟರ್ನ್ಯಾಷನಲ್ ಶಾಲೆಯ ಬಸ್ ಒಂದು. ಅಪಘಾತಕ್ಕೆ ಈಡಾಗಿದ್ದು ಬಾರಿ ಅನಾಹುತ ಒಂದು ತಪ್ಪಿದಂತಾಗಿದೆ. ದೇವರ ದಯೆಯಿಂದ ಹಾಗೂ ತಂದೆ ತಾಯಿಗಳ ಆಶೀರ್ವಾದದಿಂದ ಎಲ್ಲರೂ ಸುರಕ್ಷಿತವಾಗಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎದುರಿಗೆ ಬರುತ್ತಿದ್ದ ವಾಹನ ಒಂದನ್ನು ತಪ್ಪಿಸಲು ಹೋಗಿ. ರಸ್ತೆ ಗುಂಡಿ ಒಳಗೆ ಅಬ್‌ಸೈಡ್ ಆಗಿತ್ತು. ಅದೃಷ್ಟವಶಾತ್. ಎಲ್ಲರೂ ಕ್ಷೇಮವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Accident News ಗಮನಿಸಬಹುದಾದ ಅಂಶವೇನೆಂದರೆ. ಹೆದ್ದಾರಿ ರಸ್ತೆಯ ಕಾಮಗಾರಿ ನಡೆಯುತ್ತಿದ್ದು. ವಿವೇಚನೆ ಇಲ್ಲದೆ ಬಾರಿ ವಾಹನಗಳು. ಎರ್ರಾ ಬಿರ್ರಿ ವೇಗವಾಗಿ ಬರುವ ಆ ರಸ್ತೆಯಲ್ಲಿ. ಅಪಘಾತಗಳು ಸಹಜವೇ. ರಾತ್ರಿಯಲ್ಲಿ ಅಂತು ವಾಹನಗಳು ಬರುವುದೇ ದುಸ್ತರವಾಗಿದೆ. ಅದರಲ್ಲಿಯೂ ಶಾಲೆಯ ವಾಹನಗಳು ಬೆಳಗ್ಗೆ ಮತ್ತು ಸಂಜೆ. ಅದೇ ಮಾರ್ಗವಾಗಿ ಸಂಚರಿಸಬಹುದಾದಂತಹ. ಅನಿವಾರ್ಯತೆ ಇರುವುದರಿಂದ. ಯಾವುದೇ ವಾಹನಗಳಿಗೆ ಅಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಕಾಮಗಾರಿ ಇಲಾಖೆ. ಅಂದರೆ ಟೆಂಡರ್ ದಾರರು ಹೈವೇ ಪೆಟ್ರೋಲ್. ಸಾರ್ವಜನಿಕರು ಸೇರಿ. ರಸ್ತೆಯ ಸುರಕ್ಷತೆಯ ಬಗ್ಗೆ. ಗಮನಹರಿಸಬೇಕಾಗಿದೆ. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬಾರಿ ಅನಾಹುತ ಒಂದು ನಡೆಯುವುದಕ್ಕಿಂತ ಮುಂಚೆ. ಜಿಲ್ಲಾಡಳಿತ ನಗರಾಡಳಿತ. ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...