Saturday, September 28, 2024
Saturday, September 28, 2024

Rotary Means Business ವ್ಯವಹಾರದಲ್ಲಿ ನೈತಿಕತೆ ,ಧರ್ಮ ನಿರಂತರ ತಪಸ್ಸಿನ ತರಹ ಇರಬೇಕು- ಉದ್ಯಮಿ ಉದಯ್ ಕಡಂಬ

Date:

Rotary Means Business ರೋಟರಿ ಮಿನ್ಸ್ ಬಿಸ್ನೆಸ್ ನ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಶುಭಂ ಹೋಟಲ್ ಉದ್ಯಮಿ ಉದಯ ಕಡಂಬರವರು ಮಾತನಾಡಿದರು.

ವ್ಯವಹಾರದಲ್ಲಿ ನೈತಿಕತೆ,ಧರ್ಮ ನಿರಂತರವಾಗಿ ತಪಸ್ಸು ತರ ಇರಬೇಕು.ದೇವರು ಕೊಟ್ಟದ್ದನ್ನು ನೆಮ್ಮದಿಯಿಂದ ಅನುಭವಿಸುವ ಮನೋಭಾವ ಹೊಂದಿದವರಾಗಿರಬೇಕು.ತಾನು ಮಾಡುತ್ತಿರುವ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾದರೆ ಆತನಲ್ಲಿ ತಾಳ್ಮೆಯಿಂದ ಸಹನೆ, ಗ್ರಾಹಕರಲ್ಲಿ ನಂಬಿಕೆಯ ತನ್ನ ನೌಕರರಲ್ಲಿ ನಂಬಿಕೆಯೊಂದಿಗೆ ಪ್ರೀತಿ ವಿಶ್ವಾಸ ಇರಬೇಕು ಎಂದು ತಿಳಿಸಿದರು.

Rotary Means Business ತಾನು ತನ್ನ ವ್ಯವಹಾರದ ಮೂಲಕ ಇತರರಿಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ವ್ಯವಹರಿಸುವ ಮನಸ್ಸಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ ವಹಿಸಿದ್ದರು.ಜಿ.ವಿಜಯಕುಮಾರ 4 ವೇ ಟೆಸ್ಟ್ ಪ್ರಾರ್ಥನೆ ಉಪಾಧ್ಯಕ್ಷ ಕಿರಣ್ ರಿಂದ ಸ್ವಾಗತ ಕಾರ್ಯಕ್ರಮದ ಕೊನೆಯಲ್ಲಿ ವ್ಯಾಪ್ತಿಯ ಕಾರ್ಯದರ್ಶಿ ರವೀಂದ್ರ ನಾಥ ಐತಾಳ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...