Wednesday, October 2, 2024
Wednesday, October 2, 2024

Sangeet Samarapan Trust ಜನವರಿ 6 ರಂದು ಸುಗಮ ಸಂಗೀತ & ದಾಸರ ಪದಗಳ ಕಲಿಕಾ ಶಿಬಿರ

Date:

Sangeet Samarapan Trust ಜನವರಿ 6 ರಂದು ಸಂಗೀತ್ ಸಮರ್ಪಣ್ ಟ್ರಸ್ಟ್ (ರಿ.) ವತಿಯಿಂದ ಸುಗಮ ಸಂಗೀತ ಮತ್ತು ದಾಸರಪದಗಳ ಕಲಿಕಾ ಶಿಬಿರವನ್ನು ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆವರೆಗೆ ಶಿವಮೊಗ್ಗದ
ಶ್ರೀ ವೀರೇಶ್ವರ್ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ.

ಈ ಶಿಬಿರ ನಡೆಸಿಕೊಡಲು ತಮ್ಮ ಕಂಚಿನ ಕಂಠ ಹಾಗೂ ಅದ್ಭುತ ಸಂಗೀತ ಸಂಯೋಜಕರಾಗಿ ದಾಸಸಾಹಿತ್ಯದ ಮಹತ್ವವನ್ನು ವಿಶ್ವದಾದ್ಯಂತ ಪಸರಿಸಿದ
ಹರಿದಾಸ ಸಂಗೀತ ರತ್ನ
ಶ್ರೀಯುತ ಪುತ್ತೂರು ನರಸಿಂಹ ನಾಯಕ್ ಅವರು ಆಗಮಿಸಲಿದ್ದಾರೆ.

ಈ ಅತ್ಯದ್ಭುತ ಅವಕಾಶವನ್ನು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಸಂಗೀತಾಸಕ್ತರು ಬಳಸಬಹುದು.

Sangeet Samarapan Trust ಹೆಚ್ಚಿನ ಮಾಹಿತಿಗಾಗಿ, ಹಾಗೂ ನೊಂದಣಿಗಾಗಿ ಸಂಪರ್ಕಿಸಿ :
9980315679.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...