B.R.Ambedkar ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದಿಂದ ಚಿಕ್ಕಮಗಳೂರಿನ ಆಜಾದ್ಪಾರ್ಕ್ ವೃತ್ತದಲ್ಲಿ ಡಾ|| ಬಿ.ಆರ್.ಅಂಭೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರರಾದ ಹೆಚ್.ಹೆಚ್.ದೇವರಾಜ್, ರವೀಶ್ ಬಸಪ್ಪ, ಸಹಕಾರ ಸಂಘದ ಅಧ್ಯಕ್ಷ B.R.Ambedkar ಜಿ.ಕೆ.ಬಸವರಾಜ್, ಕಾರ್ಯದರ್ಶಿ ಹಂಪಯ್ಯ, ಸದಸ್ಯರುಗಳಾದ ವೇಲಾಯುಧನ್, ಎಂ.ನಾಗ ರಾಜ್, ಗೋಪಾಲ್, ಆನಂದ್, ನಗರಸಭಾ ಸದಸ್ಯರಾದ ಎ.ಸಿ.ಕುಮಾರಗೌಡ, ಮುನೀರ್ ಅಹ್ಮದ್, ರೈತ ಸಂಘದ ಕೃಷ್ಣೇಗೌಡ, ನಿವೃತ್ತ ಉಪನ್ಯಾಸಕ ಎಂ.ಆರ್.ಗಂಗಾಧರ್, ಮುಖಂಡರುಗಳಾದ ಉಮೇಶ್, ದೇವಿಪ್ರಸಾದ್, ಹೆಚ್. ಎಸ್.ಜಗದೀಶ್ ಮತ್ತತಿರರು ಹಾಜರಿದ್ದರು.
B.R.Ambedkar ಚಿಕ್ಕಮಗಳೂರಿನಲ್ಲಿ ಡಾ.ಅಂಬೇಡ್ಕರ್ ಗೆ ಪುಷ್ಪ ನಮನ
Date: