Karnataka Rajyotsava ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಕೆಂಪು ಪಸರಿಸಿದೆ. ಅಂತೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ 8ನೇ ವಾರ್ಡ್ ಶ್ರೀನಗರದ ಭೂತಪ್ಪನ ಕಟ್ಟೆ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಾಟ್ಯತರಂಗದ ವಿದ್ವಾನ್ ಜಿ ಬಿ ಜನಾರ್ದನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಾಡಗೀತೆ ಮೂಲಕ ಕನ್ನಡಾಂಬೆಗೆ ನುಡಿನಮನ ಸಲ್ಲಿಸಿದರು.
Karnataka Rajyotsava ಈ ಸಂದರ್ಭದಲ್ಲಿ ಎಂ ಜಿ ಚಂದ್ರಕಾಂತ್,ದಿನೇಶ್, ಶಾಂತರಾಮ ಕಿಣಿ, ಚಂದ್ರಶೇಖರ್,ಕಿರಣ್, ರಾಜು,ಚೇತನ್, ಸುಬ್ರಹ್ಮಣ್ಯ,ನಾಗರಾಜ್, ಲೋಕೇಶ್, ರೋಹನ್, ಚಂದನ್, ಆದಿಲ್, ಸತೀಶ, ದಯಾನಂದ್ ಸಿ ನಾಯಕ್, ಶ್ರೀನಗರ ಯುವಜನ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.