Tuesday, October 1, 2024
Tuesday, October 1, 2024

Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ

Date:

Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ ಕಳೆದ 24 ವರ್ಷದಿಂದ ಶಿವಮೊಗ್ಗದಲ್ಲಿ ಕ್ರಿಯಾಶೀಲವಾಗಿರುವ ನಮ್ ಟೀಮ್ ರಂಗತಂಡವು
ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನೀನಾಸಂ ತಿರುಗಾಟವನ್ನು ಇದೇ ಅಕ್ಟೋಬರ್ 28ಹಾಗೂ 29 ರ
ಶನಿವಾರ, ಭಾನುವಾರದಂದು ಸಂಜೆ 6:45ಕ್ಕೆ ಆಯೋಜಿಸಿದೆ. ಮೊದಲ ದಿನ ಸಂಜೆ ಚಂದ್ರಶೇಖರ ಕಂಬಾರ ಅವರು
ರಚಿಸಿರುವ, ಕೆ.ಜಿ. ಕಷ್ಣಮರ‍್ತಿ ಅವರು ನರ‍್ದೇಶಿಸಿರುವ ಹುಲಿಯ ನೆರಳು ನಾಟಕ,, ಎರಡನೇ ದಿನ ಸಂಜೆ ಲೂಯಿ
ಕೋಸಿ ಅವರು ರಚಿಸಿರುವ, ನಟರಾಜ ಹೊನ್ನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ, ಹೆಚ್.ಕೆ. ಶ್ವೇತಾರಾಣಿ
ಅವರು ನರ್ದೇಶಿಸಿರುವ ಆಲಯ ಈಲಯ ನಾಟಕವು ಪ್ರದರ್ಶನವಾಗುವುದು. ಈ ನಾಟಕೋತ್ಸವವನ್ನು ಕಲಾಪೋಷಕ,
Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ ಖ್ಯಾತ ಮನೋವೈದ್ಯ ಡಾ. ಕೆ.ಎ. ಅಶೋಕ್ ಪೈ ಅವರ ಸ್ಮರಣೆಯಲ್ಲಿ ಆಯೋಜಿಸಲಾಗಿದೆ. ಪ್ರವೇಶ ದರ ರೂ. 50
ಆಸಕ್ತರು ಹೆಚ್ಚಿನ ವಿವರಕ್ಕೆ 9844518866 ಸಂಪರ್ಕಿಸುವಂತೆ ನಮ್ ಟೀಮ್ ಅಧ್ಯಕ್ಷ ಹೊತ್ತಾರೆ ಶಿವು
ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...