Saturday, May 23, 2026
Saturday, May 23, 2026

Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ

Date:

Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ ಕಳೆದ 24 ವರ್ಷದಿಂದ ಶಿವಮೊಗ್ಗದಲ್ಲಿ ಕ್ರಿಯಾಶೀಲವಾಗಿರುವ ನಮ್ ಟೀಮ್ ರಂಗತಂಡವು
ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನೀನಾಸಂ ತಿರುಗಾಟವನ್ನು ಇದೇ ಅಕ್ಟೋಬರ್ 28ಹಾಗೂ 29 ರ
ಶನಿವಾರ, ಭಾನುವಾರದಂದು ಸಂಜೆ 6:45ಕ್ಕೆ ಆಯೋಜಿಸಿದೆ. ಮೊದಲ ದಿನ ಸಂಜೆ ಚಂದ್ರಶೇಖರ ಕಂಬಾರ ಅವರು
ರಚಿಸಿರುವ, ಕೆ.ಜಿ. ಕಷ್ಣಮರ‍್ತಿ ಅವರು ನರ‍್ದೇಶಿಸಿರುವ ಹುಲಿಯ ನೆರಳು ನಾಟಕ,, ಎರಡನೇ ದಿನ ಸಂಜೆ ಲೂಯಿ
ಕೋಸಿ ಅವರು ರಚಿಸಿರುವ, ನಟರಾಜ ಹೊನ್ನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ, ಹೆಚ್.ಕೆ. ಶ್ವೇತಾರಾಣಿ
ಅವರು ನರ್ದೇಶಿಸಿರುವ ಆಲಯ ಈಲಯ ನಾಟಕವು ಪ್ರದರ್ಶನವಾಗುವುದು. ಈ ನಾಟಕೋತ್ಸವವನ್ನು ಕಲಾಪೋಷಕ,
Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ ಖ್ಯಾತ ಮನೋವೈದ್ಯ ಡಾ. ಕೆ.ಎ. ಅಶೋಕ್ ಪೈ ಅವರ ಸ್ಮರಣೆಯಲ್ಲಿ ಆಯೋಜಿಸಲಾಗಿದೆ. ಪ್ರವೇಶ ದರ ರೂ. 50
ಆಸಕ್ತರು ಹೆಚ್ಚಿನ ವಿವರಕ್ಕೆ 9844518866 ಸಂಪರ್ಕಿಸುವಂತೆ ನಮ್ ಟೀಮ್ ಅಧ್ಯಕ್ಷ ಹೊತ್ತಾರೆ ಶಿವು
ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...

Institute of International Finance ಐಐಎಫ್ ಶಿವಮೊಗ್ಗ ಚಾಪ್ಟರ್ ನ ನೂತನ ಪದಾಧಿಕಾರಿಳ ಆಯ್ಕೆ.

Institute of International Finance ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (IIF)...