Thursday, September 17, 2026
Thursday, September 17, 2026

B. Y. Raghavendra ಬ್ರಹ್ಮಚಾರಿಣಿ ರೂಪದಲ್ಲಿ ಇಂದು ಶ್ರೀದುರ್ಗೆಯು ನಮ್ಮೆಲ್ಲರನ್ನೂ ಹರಸಲಿ- ಸಂಸದ ರಾಘವೇಂದ್ರ

Date:

B. Y. Raghavendra ನವರಾತ್ರಿಯ ಎರಡನೇ ದಿನವಾದ ಇಂದು ‘ಬ್ರಹ್ಮಚಾರಿಣಿ’ಯ ರೂಪದಲ್ಲಿ ದೇವಿಯನ್ನು ಆರಾಧಿಸುವ ಪುಣ್ಯದಿನ. ಬ್ರಹ್ಮಚಾರಿಣಿ ಅವತಾರದ ದುರ್ಗಾ ಮಾತೆಯ ಆರಾಧನೆಯಿಂದ ಸದಾಚಾರ, ಸಂಯಮ ವೃದ್ಧಿಯಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದ್ದಾರೆ.

B. Y. Raghavendra ಇಂದು ದೇವಿಯನ್ನು ಜಪಮಾಲೆ ಮತ್ತು ಕಮಂಡಲವನ್ನು ಕೈಯಲ್ಲಿ ಹಿಡಿದು
ಬರಿಗಾಲಿನಲ್ಲಿ ನಡೆಯುತ್ತಿರುವ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಅವತಾರದ ಮೂಲಕ ದೇವಿ ಪ್ರೀತಿ ಮತ್ತು ಕರುಣೆಯನ್ನು ಅನುಗ್ರಹಿಸುತ್ತಾಳೆಂಬ ನಂಬಿಕೆಯಿದೆ. ಎಲ್ಲರಿಗೂ ಆ ದೇವಿಯ ಕರುಣೆ ಪ್ರೀತಿ ದೊರೆಯಲಿ. ನವರಾತ್ರಿಯ ಶುಭಾಶಯಗಳು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...