Tuesday, March 24, 2026
Tuesday, March 24, 2026

Gandhi Jayanti ಗಾಂಧೀಜಿ ಅವರ ಆದರ್ಶಗಳು ನಮಗೆ ಮತ್ತು ದೇಶದ ಅಭಿವೃದ್ಧಿಗೆ ಪೂರಕ-ಸಂಸದ ರಾಘವೇಂದ್ರ

Date:

Gandhi Jayanti ಸಂಸದರಾದ ಬಿ.ವೈ.ರಾಘವೇಂದ್ರ ಅವರು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಜಯಂತಿ ಪ್ರಯುಕ್ತ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಗೌರವಪೂರ್ವಕ ನಮನಗಳು.

ಗಾಂಧೀಜಿ ಆದರ್ಶಗಳಾದ ಅಹಿಂಸೆ, ಸ್ವದೇಶಿ ಅರ್ಥಿಕತೆ, ಗೋ ಸಂರಕ್ಷಣೆ, ಗ್ರಾಮ ಸ್ವರಾಜ್ಯ, ಹಳ್ಳಿಗಳ ಅಭಿವೃದ್ಧಿ, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ, ಹೀಗೆ ಎಲ್ಲವೂ ಈ ದೇಶದ ಅಭಿವೃದ್ಧಿಗೆ ಇಂದಿಗೂ ಅತ್ಯಂತ ಪೂರಕ.

ಇಂತಹ ಗಾಂಧೀಜಿ ಅವರ ಅನುಯಾಯಿಗಳು ನಾವು ಅನ್ನುವುದೇ ನಮಗೆಲ್ಲರಿಗೂ ಒಂದು ಹೆಮ್ಮೆಯ ಸಂಗತಿ. ನಮ್ಮೆಲ್ಲರಲ್ಲೂ ಗಾಂಧೀಜಿ ಸದಾ ನೆಲೆಸಿರಲಿ.

Gandhi Jayanti ಅವರು ಒಂದು ಕೆಲಸ ಹೇಳಿದರೆ ಸಾಕು,
ಇಡೀ ದೇಶದ ಜನ ಪ್ರೀತಿಯಿಂದ ಮಾಡುತ್ತಿದ್ದರು…

ಅವರು ಹೇಳಿದ್ದಕ್ಕೇ ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದ್ದರು..

ಅವರು ಜೈ ಜವಾನ್ ಜೈ ಕಿಸಾನ್ ಅಂದಾಗ ಮನಸಾರೆ ರೈತರು-ಸೈನಿಕರನ್ನು ಆರಾಧಿಸಿದ್ದರು..

ನಿಜವಾದ ಜನನಾಯಕ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ನಮ್ಮ ಪುಣ್ಯ ದಿನ. ಭಕ್ತಿ ನಮನಗಳು ಎಂದು ಗೌರವ ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

Manasadhara Trust ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ...