Wednesday, February 4, 2026
Wednesday, February 4, 2026

Uttaradi Math ಜ್ಞಾನಿಗಳ ಅನುಗ್ರಹ ಮಂಗಳಕಾರಕ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಮಹಾನುಭಾವರಾದ ಶ್ರೀ ಸತ್ಯಧರ್ಮ ತೀರ್ಥರ ವಿಶೇಷ ಅನುಗ್ರಹ ನಮ್ಮೆಲ್ಲರ ಮೇಲೆ ಆಗಬೇಕು. ಜ್ಞಾನಿಗಳ ಅನುಗ್ರಹ ಮಂಗಳಕಾರಕ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ
ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ಉತ್ತರಾರಾಧನೆ ಅಂಗವಾಗಿ ಅನುಗ್ರಹ ಸಂದೇಶ ನೀಡಿದರು.

Uttaradi Math ಮೂರು ದಿನಗಳ ಆರಾಧನಾ ವೈಭವದಂತೆ ಪ್ರತಿ ವರ್ಷವೂ ಹೀಗೆಯೇ ನಡೆಯಲಿ. ಈ ವರ್ಷ ಐತಿಹಾಸಿಕವಾದ ಆರಾಧನಾ ಕಾರ್ಯ ನಡೆದಿದೆ. ಈ ಎಲ್ಲ ಸೇವೆಗಳಿಂದ ಸಂತುಷ್ಟರಾದ ಶ್ರೀ ಸತ್ಯಧರ್ಮ ತೀರ್ಥರು ಜ್ಞಾನಿಗಳ ಗ್ರಂಥಗಳ ಅಧ್ಯಯನ ಮಾಡುವ ಯೋಗವನ್ನು ಎಲ್ಲರಿಗೆ ನೀಡಲಿ. ಎಲ್ಲರಿಗೆ ಸನ್ಮಾರ್ಗ ತೋರಲಿ ಎಂದು ಅನುಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...