Thursday, April 24, 2025
Thursday, April 24, 2025

Uttaradi Math ಯತಿ ಪ್ರಪಂಚದಲ್ಲಿ ಶ್ರೀಸತ್ಯಧರ್ಮತೀರ್ಥರಿಗೆ ವಿಶಿಷ್ಠಸ್ಥಾನವಿದೆ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಯತಿ ಪ್ರಪಂಚದಲ್ಲಿ ಶ್ರೀಸತ್ಯಧರ್ಮತೀರ್ಥರಿಗೆ ವಿಶಿಷ್ಠಸ್ಥಾನವಿದೆ- ಶ್ರೀಸತ್ಯಾತ್ಮ ತೀರ್ಥರುಶ್ರೀ ಸತ್ಯಧರ್ಮ ತೀರ್ಥರ ಬಗ್ಗೆ ಎಷ್ಟು ಹೇಳಿದರೂ ಮಾಡಿದರೂ ಕಡಿಮೆಯೇ. ಯತಿ ಪ್ರಪಂಚದಲ್ಲಿ ಅವರಿಗೆ ವಿಶಿಷ್ಟವಾದ ಸ್ಥಾನವಿದೆ. ಅವರ ಎಲ್ಲ ಜ್ಞಾನದ ಮಹತಿ ತಿಳಿಯುತ್ತೇವೆ ಎನ್ನುವ ಯೋಗ್ಯತೆ, ಬುದ್ಧಿ, ಶಕ್ತಿಯೇ ನಮಗೆ ಇಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ
ಮಂಗಳವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ಪೂರ್ವಾರಾಧನಾ ಅಂಗವಾಗಿ ಅನುಗ್ರಹ ಸಂದೇಶ ನೀಡಿದರು.

Uttaradi Math ಯತಿ ಪ್ರಪಂಚದಲ್ಲಿ ಶ್ರೀಸತ್ಯಧರ್ಮತೀರ್ಥರಿಗೆ ವಿಶಿಷ್ಠಸ್ಥಾನವಿದೆ- ಶ್ರೀಸತ್ಯಾತ್ಮ ತೀರ್ಥರುಪೂರ್ವಾಶ್ರಮದಲ್ಲಿಯೇ ಅನೇಕ ಗ್ರಂಥಗಳಿಗೆ ವ್ಯಾಖ್ಯಾನ ರಚನೆ ಮಾಡಿದಂತವರು. ಆನಂತರ ಸನ್ಯಾಸಿಗಳಾಗಿಯೂ ಶ್ರೀಮದಾಚಾರ್ಯ ವಿಶೇಷ ಸೇವೆ ಮಾಡಿದ್ದಾರೆ. ಶ್ರೀ ಸತ್ಯಧರ್ಮರ ಎಲ್ಲ ಗ್ರಂಥಗಳಲ್ಲಿ ಕೋಶಗಳ ಉಪಸ್ಥಿತಿ ಇದೆ. ಅವರ ಅಧ್ಯಯನ ಮತ್ತು ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಅವರ ಧಾರಣಾ ಶಕ್ತಿಯನ್ನು ಊಹಿಸಲೂ ಅಸಾಧ್ಯ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...