Saturday, September 28, 2024
Saturday, September 28, 2024

National Broadcasting Day ಇದು ಆಕಾಶವಾಣಿ

Date:

National Broadcasting Day ಪ್ರತೀ ವರ್ಷದ ಜುಲೈ 23 ,ರಾಷ್ಟ್ರೀಯ ಪ್ರಸಾರ ದಿನ.
1927 ,ಜುಲೈ 23 ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಕಂಪನಿ ಅಸ್ತಿತ್ವಕ್ಕೆ ಬಂದಿತು.
ಹಣಕಾಸಿನ ಮುಗ್ಗಟ್ಟಿನಿಂದಾಗಿ‌
ಶುರುವಾದ ಮೂರು ವರ್ಷದೊಳಗೇ ಕಂಪನಿ ಕಣ್ಮುಚ್ಚಿತು.
1930 ,ಜೂನ್ 8 ರಲ್ಲಿ ಆಲ್ ಇಂಡಿಯ ರೇಡಿಯೊ ಆಗಿ‌ ನಾಮಾಂಕಿತವಾಗಿ ಮತ್ತೆ ಪ್ರಸಾರ ಕಾರ್ಯ ಆರಂಭಿಸಿತು.
ವಾಲ್ಟರ್ ಕಾಫ್ ಮನ್ ಆರಂಭಿಕ
ಸೂಚನಾ ಸಂಗೀತವನ್ನ ಸಂಯೋಜಿಸಿ ನುಡಿಸಿದರು.
1941 ರಲ್ಲಿ ವ್ಯವಸ್ಥಿತವಾಗಿ
ಬ್ರಿಟಿಷ್ ಆಳ್ವಿಕೆಯಲ್ಲಿ
ಸೂಚನಾ ಮತ್ತು ಪ್ರಸಾರ ಇಲಾಖೆಯ ಆಡಳಿತಕೊಳಪಟ್ಟಿತು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಹೊತ್ತಿಗೆ
ದೆಹಲಿ,ಮುಂಬೈ,ಕೊಲ್ಕತ್ತ,ಚೆನೈ, ಲಕ್ನೊ ಮತ್ತು‌ ತಿರುಚಿರಪಲ್ಲಿ ಹೀಗೆ ಆರು ಆಕಾಶವಾಣಿ ನಿಲಯಗಳಿದ್ದವು.
ಅಚ್ಚುಕಟ್ಟಾಗಿ ಮತ್ತು ಕೇಳುಗರಿಗೆ ಕಾರ್ಯಕ್ರಮಗಳನ್ನು ರೂಪಿಸುವ ದಕ್ಷಿಣ ಭಾರತದ ಚೆನೈ ನಿಂದ ಶುರುವಾದವು.
1956 ರಲ್ಲಿ ಆಕಾಶವಾಣಿ ಪದ ಬಳಕೆಗೆ ಬಂದಿತು.
ಈ ಪದ ಕೊಡುಗೆ ಮೈಸೂರು ಖಾಸಗಿ ಕೇಂದ್ರ ನಡೆಸುತ್ತಿದ್ದ
ಗೋಪಾಲ ಸ್ವಾಮಿ ಅಯ್ಯಂಗಾರ್ ಅವರದ್ದಾಗಿದೆ.

ಕನ್ನಡದಲ್ಲಿ ” ಬಾನುಲಿ ” ಎಂಬ ಸುಂದರ ಹೆಸರಿದೆ.
ಆಕಾಶವಾಣಿಯ
ಧ್ಯೇಯ ವಾಕ್ಯ
” ಬಹುಜನ ಹಿತಾಯ,ಬಹುಜನ ಸುಖಾಯ”

National Broadcasting Day ಆಕಾಶವಾಣಿಯು
ಸಾಮಾಜಿಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನಲ್ಲದೇ ಕ್ರೀಡಾ ವಿವರಣೆ, ನಾಟಕ, ಸಂಗೀತ,ಚರ್ಚೆ ,ಸಂದರ್ಶನ ,ಸುದ್ದಿ ಸಮಾಚಾರ ಮುಂತಾದ ವಿವಿಧ ಅಭಿರುಚಿಯ ಕಾರ್ಯಕ್ರಮಗಳನ್ನ
ರೂಪಿಸಿ ಜನಮನ್ನಣೆಗಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...