Monday, February 2, 2026
Monday, February 2, 2026

National Broadcasting Day ಇದು ಆಕಾಶವಾಣಿ

Date:

National Broadcasting Day ಪ್ರತೀ ವರ್ಷದ ಜುಲೈ 23 ,ರಾಷ್ಟ್ರೀಯ ಪ್ರಸಾರ ದಿನ.
1927 ,ಜುಲೈ 23 ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಕಂಪನಿ ಅಸ್ತಿತ್ವಕ್ಕೆ ಬಂದಿತು.
ಹಣಕಾಸಿನ ಮುಗ್ಗಟ್ಟಿನಿಂದಾಗಿ‌
ಶುರುವಾದ ಮೂರು ವರ್ಷದೊಳಗೇ ಕಂಪನಿ ಕಣ್ಮುಚ್ಚಿತು.
1930 ,ಜೂನ್ 8 ರಲ್ಲಿ ಆಲ್ ಇಂಡಿಯ ರೇಡಿಯೊ ಆಗಿ‌ ನಾಮಾಂಕಿತವಾಗಿ ಮತ್ತೆ ಪ್ರಸಾರ ಕಾರ್ಯ ಆರಂಭಿಸಿತು.
ವಾಲ್ಟರ್ ಕಾಫ್ ಮನ್ ಆರಂಭಿಕ
ಸೂಚನಾ ಸಂಗೀತವನ್ನ ಸಂಯೋಜಿಸಿ ನುಡಿಸಿದರು.
1941 ರಲ್ಲಿ ವ್ಯವಸ್ಥಿತವಾಗಿ
ಬ್ರಿಟಿಷ್ ಆಳ್ವಿಕೆಯಲ್ಲಿ
ಸೂಚನಾ ಮತ್ತು ಪ್ರಸಾರ ಇಲಾಖೆಯ ಆಡಳಿತಕೊಳಪಟ್ಟಿತು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಹೊತ್ತಿಗೆ
ದೆಹಲಿ,ಮುಂಬೈ,ಕೊಲ್ಕತ್ತ,ಚೆನೈ, ಲಕ್ನೊ ಮತ್ತು‌ ತಿರುಚಿರಪಲ್ಲಿ ಹೀಗೆ ಆರು ಆಕಾಶವಾಣಿ ನಿಲಯಗಳಿದ್ದವು.
ಅಚ್ಚುಕಟ್ಟಾಗಿ ಮತ್ತು ಕೇಳುಗರಿಗೆ ಕಾರ್ಯಕ್ರಮಗಳನ್ನು ರೂಪಿಸುವ ದಕ್ಷಿಣ ಭಾರತದ ಚೆನೈ ನಿಂದ ಶುರುವಾದವು.
1956 ರಲ್ಲಿ ಆಕಾಶವಾಣಿ ಪದ ಬಳಕೆಗೆ ಬಂದಿತು.
ಈ ಪದ ಕೊಡುಗೆ ಮೈಸೂರು ಖಾಸಗಿ ಕೇಂದ್ರ ನಡೆಸುತ್ತಿದ್ದ
ಗೋಪಾಲ ಸ್ವಾಮಿ ಅಯ್ಯಂಗಾರ್ ಅವರದ್ದಾಗಿದೆ.

ಕನ್ನಡದಲ್ಲಿ ” ಬಾನುಲಿ ” ಎಂಬ ಸುಂದರ ಹೆಸರಿದೆ.
ಆಕಾಶವಾಣಿಯ
ಧ್ಯೇಯ ವಾಕ್ಯ
” ಬಹುಜನ ಹಿತಾಯ,ಬಹುಜನ ಸುಖಾಯ”

National Broadcasting Day ಆಕಾಶವಾಣಿಯು
ಸಾಮಾಜಿಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನಲ್ಲದೇ ಕ್ರೀಡಾ ವಿವರಣೆ, ನಾಟಕ, ಸಂಗೀತ,ಚರ್ಚೆ ,ಸಂದರ್ಶನ ,ಸುದ್ದಿ ಸಮಾಚಾರ ಮುಂತಾದ ವಿವಿಧ ಅಭಿರುಚಿಯ ಕಾರ್ಯಕ್ರಮಗಳನ್ನ
ರೂಪಿಸಿ ಜನಮನ್ನಣೆಗಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...