Saturday, September 28, 2024
Saturday, September 28, 2024

Shri Uttaradi Math ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು- ಶ್ರೀಸತ್ಯಾತ್ಮ ತೀರ್ಥರು

Date:

Shri Uttaradi Math ಭಗವಂತ ಕೊಟ್ಟ ಸಾಧನ ಶರೀರ ನಾಶವಾಗಲು ಬಿಡಬಾರದು. ಅದಕ್ಕಾಗಿ ನಮ್ಮ ಪ್ರಯತ್ನ ಇರಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ಹೊಳೆಹೊನ್ನೂರಿನಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

Shri Uttaradi Math ದೇಹ ಅನಿತ್ಯ ಎಂಬುದು ಸತ್ಯ. ಒಂದು ನಿಮಿತ್ತ ತಪ್ಪಿಸಿದರೂ ಇನ್ನೊಂದು ನಿಮಿತ್ತದಿಂದ ಹೋಗುತ್ತದೆ. ಆದರೆ ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು. ಶರೀರವನ್ನು ಉಳಿಸಿಕೊಳ್ಳಬೇಕು ಮತ್ತು ಧರ್ಮ ಕಾರ್ಯದಲ್ಲಿ ಅವಸರ ಇರಬೇಕು. ಈ ಉದ್ದೇಶದಿಂದ ವಸುದೇವ ದೇವಕಿಯನ್ನು ಕಂಸನಿಂದ ರಕ್ಷಣೆ ಮಾಡಲು ಹಲವಾರು ಬಗೆಯ ಪ್ರಯತ್ನ ಮಾಡಿದ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...