Sunday, December 14, 2025
Sunday, December 14, 2025

ಐಎಎಸ್ ಅಧಿಕಾರಿಗಳಿಗೆ ಇಲಾಖಾ ನಿಯೋಜನೆ ಆದೇಶ

Date:

ಕೆಎಎಸ್ ನಿಂದ ಐಎಎಸ್ ಗೆ ಬಡ್ತಿ ಹೊಂದಿರುವ 11 ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿರುವ ಸರಕಾರ ಆದೇಶ ಹೊರಡಿಸಿದೆ.
ಎಂ ಶಿಲ್ಪ: ಜಂಟಿ ಕಾರ್ಯದರ್ಶಿ, ವೈದ್ಯ ಶಿಕ್ಷಣ ಇಲಾಖೆ
ಎನ್. ಚಂದ್ರಶೇಖರ್ : ಹೆಚ್ಚುವರಿ ನಿರ್ದೇಶಕ (ಆಡಳಿತ) ತೋಟಗಾರಿಕೆ ಇಲಾಖೆ
ಎ. ಬಿ. ಬಸವರಾಜು : ನಿರ್ದೇಶಕ (ತಾಂತ್ರಿಕ) ಐಟಿ-ಬಿಟಿ ಇಲಾಖೆ
ಎಸ್. ನವೀನ್ ಕುಮಾರ್ ರಾಜು : ವಿಶೇಷ ಡಿಸಿ, ಭೂಮಿ ಮಾನಿಟರಿಂಗ್ ಸೆಲ್
ಎಸ್.ಜೆ. ಸೋಮಶೇಖರ್ : ಆಡಳಿತಾಧಿಕಾರಿ,ಕೆಇಎ
ಡಾ.ಬಿ.ವಿ. ವಾಸಂತಿ ಅಮರ್ : ಕಾರ್ಯ ನಿರ್ವಾಹಕ ನಿರ್ದೇಶಕಿ, ಕೆಎಸ್ಎಂಸಿ
ಡಾ.ಎಂ.ಮಹೇಶ್ : ಸಿಎಒ ಮತ್ತು ಕಾರ್ಯದರ್ಶಿ, ಬಿಡಬ್ಲ್ಯೂಎಸ್ಎಸ್ ಬಿ
ಜಿ.ಲಿಂಗಮೂರ್ತಿ : ಜನರಲ್ ಮ್ಯಾನೇಜರ್, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ಎಸ್‌.ರಂಗಪ್ಪ : ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇಬ್ರಾಹಿಂ ಮೈಗೂರ್ : ಕಾರ್ಯ ನಿರ್ವಾಹಕ ನಿರ್ದೇಶಕ, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ವಿಶೇಷ ಜಿಲ್ಲಾಧಿಕಾರಿ : ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ -2 ಹುದ್ದೆಗೆ ಐಎಎಸ್ ಅಧಿಕಾರಿ ಎಸ್.ಎನ್‌.ಬಾಲಚಂದ್ರ ಅವರನ್ನು ನಿಯೋಜಿಸಿರುವ ಸರ್ಕಾರ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...