Friday, October 4, 2024
Friday, October 4, 2024

ಐಎಎಸ್ ಅಧಿಕಾರಿಗಳಿಗೆ ಇಲಾಖಾ ನಿಯೋಜನೆ ಆದೇಶ

Date:

ಕೆಎಎಸ್ ನಿಂದ ಐಎಎಸ್ ಗೆ ಬಡ್ತಿ ಹೊಂದಿರುವ 11 ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿರುವ ಸರಕಾರ ಆದೇಶ ಹೊರಡಿಸಿದೆ.
ಎಂ ಶಿಲ್ಪ: ಜಂಟಿ ಕಾರ್ಯದರ್ಶಿ, ವೈದ್ಯ ಶಿಕ್ಷಣ ಇಲಾಖೆ
ಎನ್. ಚಂದ್ರಶೇಖರ್ : ಹೆಚ್ಚುವರಿ ನಿರ್ದೇಶಕ (ಆಡಳಿತ) ತೋಟಗಾರಿಕೆ ಇಲಾಖೆ
ಎ. ಬಿ. ಬಸವರಾಜು : ನಿರ್ದೇಶಕ (ತಾಂತ್ರಿಕ) ಐಟಿ-ಬಿಟಿ ಇಲಾಖೆ
ಎಸ್. ನವೀನ್ ಕುಮಾರ್ ರಾಜು : ವಿಶೇಷ ಡಿಸಿ, ಭೂಮಿ ಮಾನಿಟರಿಂಗ್ ಸೆಲ್
ಎಸ್.ಜೆ. ಸೋಮಶೇಖರ್ : ಆಡಳಿತಾಧಿಕಾರಿ,ಕೆಇಎ
ಡಾ.ಬಿ.ವಿ. ವಾಸಂತಿ ಅಮರ್ : ಕಾರ್ಯ ನಿರ್ವಾಹಕ ನಿರ್ದೇಶಕಿ, ಕೆಎಸ್ಎಂಸಿ
ಡಾ.ಎಂ.ಮಹೇಶ್ : ಸಿಎಒ ಮತ್ತು ಕಾರ್ಯದರ್ಶಿ, ಬಿಡಬ್ಲ್ಯೂಎಸ್ಎಸ್ ಬಿ
ಜಿ.ಲಿಂಗಮೂರ್ತಿ : ಜನರಲ್ ಮ್ಯಾನೇಜರ್, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ಎಸ್‌.ರಂಗಪ್ಪ : ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇಬ್ರಾಹಿಂ ಮೈಗೂರ್ : ಕಾರ್ಯ ನಿರ್ವಾಹಕ ನಿರ್ದೇಶಕ, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ವಿಶೇಷ ಜಿಲ್ಲಾಧಿಕಾರಿ : ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ -2 ಹುದ್ದೆಗೆ ಐಎಎಸ್ ಅಧಿಕಾರಿ ಎಸ್.ಎನ್‌.ಬಾಲಚಂದ್ರ ಅವರನ್ನು ನಿಯೋಜಿಸಿರುವ ಸರ್ಕಾರ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...