Sunday, December 7, 2025
Sunday, December 7, 2025

Legislative Assembly Election ಇನ್ನೂ ಯಾಕ ಕೊಡಲಿಲ್ಲಾವ ?

Date:

Legislative Assembly Election ಶಿವಮೊಗ್ಗ ಇಡೀ ರಾಜ್ಯದಲ್ಲೇ ಈಗ ಗಮನ ಸೆಳೆದಿದೆ. ವಿಧಾನ ಸಭಾ ಚುನಾವಣೆ ಟಕೆಟ್ ನೀಡುವ ಸಮಯ ಎಲ್ಲಾ ಪಕ್ಷಗಳೂ ಪರಸ್ಪರ ಎದುರು ಪಕ್ಷದ ಅಭ್ಯರ್ಥಿ ಯಾರು? ಎಂದು ತಾವೇ ತಲೆಕೆರೆದು ಕೊಳ್ಳುತ್ತಿದ್ದವು. ಎದುರು ಪಕ್ದ ಅಭ್ಯರ್ಥಿ ನೋಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನ ನಿರ್ಧರಿಸುತ್ತಿದ್ದವು.ಈಗ ಟಿಕೇಟು ಕೊಡುವುದು ಯಾರಿಗೆ ? ಅಂತ ಬಿಜೆಪಿಗೇ ತಲೆ ತಿನ್ನುತ್ತಿದೆ.

ಇದಕ್ಕೆ ಕಾರಣರಾಗಿರುವವರು ಹಾಲಿ ಶಾಸಕ ಈಶ್ವರಪ್ಪ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರು. ಹೈಕಮಾಂಡ್ ಗೆ ಸಂತೋಷ ಆಯಿತು. ಆದರೆ ಕ್ಷೇತ್ರದ ಅಭ್ಯರ್ಥಿಯ ಪ್ರಶ್ನೆ ಬಂದಾಗ ಈಶ್ವರಪ್ಒನವರ ಪುತ್ರ ರೇಸಿನಲ್ಲಿದ್ದಾರೆ!.

Legislative Assembly Election ಪಕ್ಷನಿಷ್ಠೆ, ಹಿರಿತನ ಮತ್ತು ಈಗಾಗಲೇ ರಾಜ್ಯದ ಹಲವೆಡೆ ತಂದೆ ನಿವೃತ್ತಿ ಪಡೆದ ಸ್ಥಳಗಳಲ್ಲಿ ಮಕ್ಕಳಿಗೆ ಟಿಕೇಟ್ ಘೋಷಿಸಿ ಆಗಿದೆ.

ಗತ್ಯಂತರವಿಲ್ಲ. ಕಾಂತೇಶ್ ಗೇ ಟಿಕೇಟ್ ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದು ಈಶ್ವರಪ್ಪನವರ ಜಾಣ್ಮೆ. ಹೈ ಕಮಾಂಡ್ ಗೇ ಹೆಡೆಮುರಿ ಕಟ್ಟಿಹಾಕಿಬಿಟ್ಟಿದ್ದಾರೆ.
ಕೊನೆಗೆ ಟಿಕೆಟ್ ಘೋಷಣೆ ಕಾಂತೇಶ್ ಪರವೇ
ಅನಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...