Sunday, May 17, 2026
Sunday, May 17, 2026

ವಿಪ್ರ ಮಹಿಳಾ ಸ್ವಸಹಾಯ ಸಂಘಕ್ಕೆ ಸರ್ಕಾರದಿಂದ ಉಚಿತ ಸಹಾಯಧನ ವಿತರಣೆ

Date:

ಕರ್ನಾಟಕ ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಶ್ರೀ ಗಾಯತ್ರಿ ಬ್ರಾಹ್ಮಣ ಮಹಿಳಾ ಸ್ವಸಹಾಯ ಸಂಘಗಳಿಗೆ(ಉಚಿತವಾಗಿ) ನೀಡುವಂತ ಒಂದು ಲಕ್ಷ ಧನಸಹಾಯವನ್ನು ನೀಡಲಾಯಿತು.

ಚೆನ್ನಗಿರಿ ಕ್ಷೇತ್ರದ ಜನಪ್ರಿಯ ಶಾಸಕರು KSDL( ಕರ್ನಾಟಕ ರಾಜ್ಯ ಮೈಸೂರು ಸೋಪು ಮತ್ತು ಡಿಟರ್ಜೆಂಟ್ ನಿಗಮ)
ಅಧ್ಯಕ್ಷ ರಾದ
ಶ್ರೀ ಮಾಡಾಳು ವಿರೂಪಾಕ್ಷಪ್ಪ ಅವರು 1ಲಕ್ಷದ ಚೆಕ್ಕನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ಚಿದಂಬರ ದೀಕ್ಷಿತ್,
, ಶ್ರೀ ಅನಿಲ್ ಬಾರೆಂಗಳ್ ಮಹಿಳಾ ಸ್ವಸಹಾಯ ಸಹಾಯ ಸಂಘದ ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜಾವಳ್ಳಿ ಬಳಿ ಭೀಕರ ಅಪಘಾತ: ಸಹ ಪ್ರಾಧ್ಯಾಪಕ ಸ್ಥಳದಲ್ಲೇ ದುರ್ಮರಣ.

Breaking News ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾವಳ್ಳಿ ಸಮೀಪ ಇಟ್ಟಿಗೆ...