Wednesday, October 2, 2024
Wednesday, October 2, 2024

ರಾಜ್ಯ ಮಟ್ಟದ ಮಕ್ಕಳ ಸಮ್ಮೇಳನಕ್ಕೆಬರಹ ಆಸಕ್ತಿಯ ಮಕ್ಕಳ ಹೆಸರನ್ನ ಸೂಚಿಸಿ- ಡಿ.ಮಂಜುನಾಥ್

Date:

ಜನವರಿ 14, 15ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ 17ನೇ ಯ ವರ್ಷದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದೇವೆ. ನಮ್ಮ ಎಲ್ಲಾ ಕನ್ನಡದ ಕಟ್ಟಾಳುಗಳಲ್ಲಿ ನಮ್ರ ವಿನಂತಿ ಏನೆಂದರೆ ನಿಮ್ಮ ಜಿಲ್ಲೆಯಲ್ಲಿ ಕವನ, ಕಥೆ, ಪ್ರಬಂಧ, ಲೇಖನ ಬರೆಯುತ್ತಿರುವ, ಸಾಹಿತ್ಯ ಕೃತಿ ಪ್ರಕಟಿಸಿರುವ ಮಕ್ಕಳು ಗೊತ್ತಿದ್ದರೆ ಅವರ ಮಾಹಿತಿ ಕಳುಹಿಸಲು ಕೋರುತ್ತೇವೆ.

ದಯಮಾಡಿ ಈ ವಿಚಾರಗಳನ್ನು ಬೇರೆ ಬೇರೆ ಗ್ರೂಪ್ ಗಳಲ್ಲಿ ಮಾಹಿತಿ ವಿನಿಮಯ ಮಾಡಿ ಸಹಕರಿಸಲು ನಮ್ರ ಕೋರಿಕೆ.

ಡಿ. ಮಂಜುನಾಥ, ಶಿವಮೊಗ್ಗ
9449552795

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...