Wednesday, October 2, 2024
Wednesday, October 2, 2024

ಪಂಜರವ ತೆರೆದು ಬಿಡಿ -ಕವನಸಂಕಲನ ಲೋಕಾರ್ಪಣೆ

Date:

ವಾಗೀಶ ಆರಾಧ್ಯ ಮಠದವರ ಮೊದಲ ಪ್ರಯತ್ನ ಪಂಜರವ ತೆರೆಯ ತೆರೆದುಬಿಡಿ ಕವನ ಸಂಕಲನದ ಬಿಡುಗಡೆ ಸಮಾರಂಭ ದಿನಾಂಕ 22-12-2022 ನಡೆಯಲಿದೆ.

ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ವಾಗೀಶ ಆರಾಧ್ಯ ಮಠ, ಗಣಿತ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಲ್ಮನೆ, ಶಿಕಾರಿಪುರ ತಾಲೂಕು ಇವರು ಒಬ್ಬ ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಕೆಲವು ಕವನಗಳನ್ನ ಕವನ ಸಂಕಲನದ ರೂಪದಲ್ಲಿ ಹೊರತರಬೇಕೆಂಬ ಇಚ್ಛೆಯಿಂದ ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ಮುದ್ರಣ ಮಾಡಿಸಿದ್ದಾರೆ. ಇದನ್ನು ಲೋಕಾರ್ಪಣೆ ಮಾಡಬೇಕೆಂಬ ಉದ್ದೇಶದಿಂದ ಡಿಸೆಂಬರ್ 22 ಗುರುವಾರದಂದು ಸಂಜೆ 6:00ಗೆ ಮಥುರ ಪ್ಯಾರಡೈಸ್, ಬಾಲ ರಾಜ್ ಅರಸ್ ರಸ್ತೆ ಇಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಆಸಕ್ತರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...